ಚಿತ್ರದುರ್ಗ: ನಗರದಲ್ಲಿರುವ ಸಿ.ಕೆ ಪುರ, ಅಂಬೇಡ್ಕರ್ ನಗರದ ದಿವಂಗತ ಕಣಮಪ್ಪ ಮತ್ತು ಶ್ರೀಮತಿ ಹನುಮವ್ವ ಇವರ ಮಗ ದಿವಂಗತ ತಿಪ್ಪೇರುದ್ರಪ್ಪ (ಆಹಾರ ಇಲಾಖೆ) ಇವರ ಧರ್ಮಪತ್ನಿ ಶ್ರೀಮತಿ ಶಿವಮ್ಮ ನವರು 31-10-2022 ಬೆಳಗಿನ ಜಾವ ನಿಧನರಾದರು.ಇವರ ಅಂತ್ಯಕ್ರಿಯೆಯನ್ನು ಇಂದು ಸೋಮವಾರ ಮಧ್ಯಾಹ್ನ 3:00 ಗಂಟೆಗೆ ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನ ಹಿಂಭಾಗದಲ್ಲಿರುವ ಯಂಗಮ್ಮನಕಟ್ಟೆಯ ರುದ್ರಭೂಮಿಯಲ್ಲಿ ನೆರವೇರಲಿದೆ.
ಮೃತರಿಗೆ ಮೂರು ಜನ ಗಂಡು ಮಕ್ಕಳು ಒಬ್ಬ ಹೆಣ್ಣು ಮಗಳಿದ್ದು ಅಪಾರ ಬಂಧುಗಳನ್ನು ಅಗಲಿದ್ದಾರೆ. ನಗರಸಭೆ ಮಾಜಿ ಸದಸ್ಯ
ಸಿ.ಎನ್.ಕುಮಾರ್ ಸಂತಾಪ ಸೂಚಿಸಿದ್ದಾರೆ





