ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಬದಲಾವಣೆ ಜನ ಲ್ಲೊಂದನ ಆಗಬೇಕಿದೆ ವರ್ಗರಹಿತವಾದ ಸಮಾಜ ನಿರ್ಮಾಣವಾಗಬೇಕಿದೆ ರೈತರು ಯೋಚಿತರು ಕಾರ್ಮಿಕರು ಮಹಿಳೆಯರು ತಮ್ಮ ತಮ್ಮ ಹಕ್ಕುಗಳಿಗಾಗಿ ಹೋರಾಟವನ್ನು ಪ್ರತಿಪಾದಿಸಬೇಕಿದೆ ಹಿಂದೂ ಧರ್ಮದ ಪ್ರಚಾರದ ಬಗ್ಗೆ ಜಾಗ್ರತೆ ವಹಿಸಬೇಕಾಗಿದೆ ಎಂದು ಚಲನಚಿತ್ರ ನಟ ಹಾಗೂ ವಿಚಾರವಾದಿ ಮೈನಾ ಚೇತನ್ ಹೇಳಿದರು ಅವರು ಬೇಡ ರೆಡ್ಡಿ ಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿಯನ್ನು ಉದ್ದೇಶಿ ಮಾತನಾಡಿ ಬುದ್ಧ ಬಸವ ಅಂಬೇಡ್ಕರ್ ಪೆರಿಯಾರ್ ಸಾಮಾಜಿಕ ಹಕ್ಕುಗಳಿಗಾಗಿ ಹೋರಾಟ ಮಾಡಿದಂತವರು ಮತ್ತು ಈ ಹೋರಾಟದಿಂದ ಯಶಸ್ಸು ಕಂಡವರು ಇಂತಹ ಹೋರಾಟಗಾರರ ನಿಲುವನ್ನು ಮತ್ತು ಛಲವನ್ನು ಶೋಷಿತ ಸಮುದಾಯದ ಜನರು ರೂಡಿಸಿಕೊಳ್ಳಬೇಕು ಇದರಿಂದ ಸಾಮಾಜಿಕ ನ್ಯಾಯವನ್ನು ಪಡೆಯಬೇಕು ಎಂದು ಹೇಳಿದರು ಮುಖ್ಯ ಅತಿಥಿಗಳಾಗಿ ಮಾತನಾಡಿದ ತಹಶೀಲ್ದಾರ್ ರಘುಮೂರ್ತಿ ಅಂಬೇಡ್ಕರ್ ವಾಲ್ಮೀಕಿ ಮತ್ತು ಪೆರಿಯಾರ್ ಮುಂತಾದವರಿಂದ ನಾವು ಸಾಮಾಜಿಕ ನ್ಯಾಯವನ್ನು ಪಡೆದರು ನಮ್ಮಗಳಿಂದ ಸಮಾಜಕ್ಕೆ ಯಾವ ರೀತಿ ಕೊಡುಗೆ ಕೊಟ್ಟಿದ್ದೇವೆಂಬ ಅಂಶವನ್ನು ಕೂಡ ಮನಗಣಬೇಕಿದೆ ನಾವೆಲ್ಲರೂ ಕೂಡ ಈ ಸಮಾಜದ ಋಣವನ್ನು ತೀರಿಸುವ ಕೆಲಸ ಮಾಡಬೇಕಿದೆ ಪರಮಪೂಜ್ಯ ಶ್ರೀಗಳ ಮತ್ತು ರಾಜ್ಯ ಸರ್ಕಾರದ ಈ ಸಮುದಾಯವನ್ನು ಪ್ರತಿನಿಧಿಸುವ ಮಂತ್ರಿಗಳಿಂದ ನಾಯಕ ಜನಾಂಗದ ಬಹುದಿನಗಳ ಬೇಡಿಕೆ ಮೀಸಲಾತಿಯನ್ನು ಹೆಚ್ಚಿಸುವ ಅಂತ ಕೆಲಸವಾಗಿದೆ ಜನ ಸರ್ಕಾರವನ್ನು ಈ ಸಮುದಾಯದ ಎಲ್ಲರೂ ಅಭಿನಂದಿಸಬೇಕಿದೆ ಸಮಾಜದ ಪ್ರತಿಯೊಬ್ಬರು ಕೂಡ ವೈಚಾರಿಕವಾಗಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಎಚ್ಚರವಹಿಸಿ ಬದಲಾಗಿದೆ ಈ ಮುಖಾಂತರ ಸಾಮಾಜಿಕ ಬದಲಾವಣೆಯನ್ನು ಕೂಡ ಮಾಡುವುದು ಅನಿವಾರ್ಯವಾಗಿದೆ ಇದಕ್ಕೋಸ್ಕರ ನಾವೆಲ್ಲರೂ ಕೂಡ ಒಂದು ಹೊಸ ಕಂಕಣವನ್ನು ಕಟ್ಟಿ ದೀಕ್ಷೆ ಪಡೆಯಬೇಕಿದೆ ಎಂದು ಹೇಳಿದರು ಸಮಾರಂಭದಲ್ಲಿ ಗಿರಿಜನ ಅಭಿವೃದ್ಧಿ ಅಧಿಕಾರಿ ದಿವಾಕರ್ ತಾಲೂಕ್ ಪಂಚಾಯ್ತಿಯ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್ ಬಿಜೆಪಿ ಮುಖಂಡರಾದ ಪ್ರಕಾಶ್ ರೆಡ್ಡಿ ತಿಮ್ಮಾರೆಡ್ಡಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜೈ ಲಕ್ಷ್ಮಿ ಉಪನ್ಯಾಸಕ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು





