Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    Madnix Casino No Deposit Bonus 100 Free Spins

    November 19, 2025

    Play Rummy 500 Online Uk

    November 19, 2025
  • ರಾಜ್ಯ

    ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 

    December 3, 2025

    ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ

    November 30, 2025

    ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ

    November 26, 2025

    ಛಲವಿದ್ದರೆ ಏನಾದರೂ ಸಾಧಿಸಬಹದು

    November 17, 2025

    ಪ್ರತಿಭೆಯಿದ್ದರೆ ಏನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ

    November 16, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ರಾಜಕೀಯ»ಐದು ವರ್ಷಗಳು ಸರ್ಕಾರದ ಜೊತೆ ಹೋರಾಟದ ಮೂಲಕ ಹಣ ತಂದು ಅಭಿವೃದ್ದಿಗಾಗಿ ಮಾಡಿದ್ದೇನೆ
ರಾಜಕೀಯ

ಐದು ವರ್ಷಗಳು ಸರ್ಕಾರದ ಜೊತೆ ಹೋರಾಟದ ಮೂಲಕ ಹಣ ತಂದು ಅಭಿವೃದ್ದಿಗಾಗಿ ಮಾಡಿದ್ದೇನೆ

D KumaraswamyBy D KumaraswamyApril 28, 2023No Comments2 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

 

ಐದು ವರ್ಷಗಳು ಸರ್ಕಾರದ ಜೊತೆ ಹೋರಾಟದ ಮೂಲಕ ಹಣ ತಂದು ಅಭಿವೃದ್ದಿಗಾಗಿ ಮಾಡಿದ್ದೇನೆ

 

 

ನಮ್ಮ ಸರ್ಕಾರವಿಲ್ಲದಿದ್ದಾಗಲು ಕೂಡ ಹೋರಾಟ ಪ್ರತಿಭಟನೆ ಮಾಡುವ ಮೂಲಕ ಚಳ್ಳಕೆರೆ ಕ್ಷೇತ್ರದ ಅಭಿವೃದ್ದಿಗೆ ಅನುದಾನವನ್ನು ತಂದಿದ್ದೇನೆ ಎಂದು ಚಳ್ಳಕೆರೆ ಶಾಸಕ ರಘುಮೂರ್ತಿ ಹೇಳಿದರು.
ಅವರು ಚಳ್ಳಕೆರೆ ನನ್ನಿವಾಳ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಚಾರದಲ್ಲಿ ಮಾಡುತ್ತಾ ಮಾತನಾಡಿದರು. ನನ್ನ ಕ್ಷೇತ್ರದಲ್ಲಿ 36 ಎಸ್ಟಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಹಟ್ಟಿಗಳಿವೆ. ಇವುಗಳಿಗೆ ನಾನು ಒಂದಕ್ಕೊಂದು ರಸ್ತೆ ಸಂಪರ್ಕವನ್ನು ಕಲ್ಪಿಸಿದ್ದೇನೆ. ಇವೆಲ್ಲವೂ ಕೂಡ 2013 ರಿಂದ 2018 ರವರೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ‌ಸಾಕಷ್ಟು ಅಭಿವೃದ್ದಿಯನ್ನು ಕ್ಷೇತ್ರದಲ್ಲಿ‌ ಮಾಡಿದ್ದೇನೆ. ಇನ್ನು ಸಿಸಿ ರಸ್ತೆ ಕೊಳವೆ ಬಾವಿ, ಮತ್ತು ಇದೇ ಅವಧಿಯಲ್ಲಿ 10 ಸಾವಿರ ಮನೆಗಳನ್ನು ಕೊಟ್ಟಿದ್ದು, ರಾಯಭಾರಿ ಹಟ್ಟಿಯಲ್ಲಿ 12 ಮನೆಗಳನ್ನು ಕೊಟ್ಟಿದ್ದೇವೆ. ಹೊಸಪೇಟೆ ಡ್ಯಾಂನಿಂದ ಪ್ರತಿಯೊಂದು ಹಳ್ಳಿಗೆ ಕುಡಿಯುವ ನೀರು ಕೊಡುವ ಕಾಮಗಾರಿ ಸಂಪೂರ್ಣವಾಗಿ ಮುಗಿದಿದೆ. ಇನ್ನು‌ ಮೂರು‌ ತಿಂಗಳಲ್ಲಿ‌ ಸಂಪರ್ಕ ಕೊಡುತ್ತಾರೆ ಎಂದು ಹೇಳಲಾಗುತ್ತದೆ. ಇನ್ನು ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕ್ಷೇತ್ರದ 9 ಕೆರೆಗಳು ಮಾತ್ರ ಸೇರ್ಪಡೆಯಾಗಿದ್ದವು, ಆದರೆ ಬಿಟ್ಟು ಹೋಗಿರುವ ಕೆರೆಗಳನ್ನು ಕೂಡ ನಾವು ಸೇರಿಸಿದ್ದೇವೆ. ಬಿಜೆಪಿ ಸರ್ಕಾರ ಬಂದ ಕೂಡಲೇ ತುರುವನೂರಿಗೆ ಮಂಜೂರಾಗಿದ್ದ ಪದವಿ ಕಾಲೇಜ್ ನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಈ ಕಾಲೇಜ್ ನಿಂದಾಗಿ ಸುತ್ತಮುತ್ತಲಿನ ಮೂರ್ನಾಲ್ಕು ಊರುಗಳಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿತ್ತು. ಆದರೆ ಸ್ಥಳಾಂತರ ಮಾಡಿದ್ದರಿಂದ ಅನಾನುಕೂಲವಾಗಿತ್ತು. ಇದರಿಂದ ಕೋವಿಡ್ ಸಮಯದಲ್ಲಿ ಧರಣಿ ಮಾಡುವ ಮೂಲಕ ಅನೇಕ ಸಂಘ ಸಂಸ್ಥೆಗಳು ಮಠಾಧೀಶರುಗಳ ಸಹಕಾರ ಸಿಕ್ಕಿತ್ತು. ಧರಣಿಯಲ್ಲಿ ನನ್ನ ಬಂಧನವು ಆಗಿತ್ತು. ಕೊನೆಗೆ ಇದನ್ನೆಲ್ಲಾ ನೋಡಿದ ಸರ್ಕಾರ ಮತ್ತೆ ಕಾಲೇಜ್ ನ್ನು ಇಲ್ಲಿಗೆ ಕೊಟ್ಟಿತು.ನಂತರ ಇಡೀ ಜಿಲ್ಲೆಯಲ್ಲಿ ಐದು ತಾಲೂಕಿನಲ್ಲಿ‌ ಬಿಜೆಪಿ ಶಾಸಕರಿದ್ದರು. ಆದರೆ ಚಳ್ಳಕೆರೆ ಕ್ಷೇತ್ರದಲ್ಲಿ ನಾನೊಬ್ಬನೆ ಕಾಂಗ್ರೆಸ್ ಶಾಸಕನಿದ್ದಿದ್ದು,ಅನುದಾನ ಬಿಡುಗಡೆ ಮಾಡುತ್ತಿರಲಿಲ್ಲ, ಇದರಿಂದ ಕಮಿಟಿ‌ ಸಭೆಗಳಲ್ಲಿ ಹೋರಾಟ ಮಾಡಿ‌ ಅವರಿಗೆ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡುತ್ತೇನೆ ಎಂದು ಹೇಳುವ ಮೂಲಕ ಅನುದಾನವನ್ನು‌ ತಂದಿದ್ದೇನೆ, ಜೊತೆಗೆ ವಿಧಾನ ಸಭೆಯ ಕಲಾಪಗಳಲ್ಲಿ‌ ನಕ್ಷತ್ರ ಚುಕ್ಕಿ‌ ಹಾಕಿ ಪ್ರಶ್ನೆ ಕೇಳುವ ಮೂಲಕ ಮಂಜೂರಾದ ಕಾಮಗಾರಿಗಳನ್ನು‌ಉಳಿಸಿಕೊಂಡಿದ್ದೇನೆ. ಒಟ್ಟಾರೆ ನಾನು ಬಲವಂತವಾಗಿಯಾದರೂ ಅಥವ ಪ್ರತಿಭಟನೆ ಮೂಲಕವಾದರೂ ಕ್ಷೇತ್ರದ ಜನತೆಗೆ ಒಳ್ಳೆಯದಾಗುವ ಕೆಲಸವನ್ನು ಮಾಡಿದ್ದೇನೆ ಎಂದು‌ ಕ್ಷೇತ್ರದ ಜನತೆ ಹೇಳುತ್ತಾರೆ ಎಂದು ಅವರು ಹೇಳಿದರು.

 

 

Share. Facebook Twitter Pinterest LinkedIn Tumblr WhatsApp Email
Previous Articleಸುವರ್ಣ ಯುಗ ಹೊಳಲ್ಕೆರೆಗೆ ಮರುಕಳಿಸಲಿದೆ
Next Article ನಾರಿ (ಸ್ತ್ರೀಶಕ್ತಿ) ಶಕ್ತಿ: ರಾಷ್ಟ್ರಕ್ಕೆ ಶಕ್ತಿ ತುಂಬುತ್ತಿದೆ
D Kumaraswamy
  • Tumblr

Related Posts

ಜಾತಿಪ್ರಮಾಣ ಪತ್ರ ವಿತರಣೆಗೆ ಇದ್ದ ಅಡ್ಡಿ ಆತಂಕ ದೂರ; ತಂತ್ರಾಂಶ ಕಾರ್ಯಾರಂಭ : ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ

November 12, 2025

ಪ್ರಧಾನಿ ಮೋದಿಯವರದ್ದು ಕಳಂಕರಹಿತ ರಾಜಕಾರಣ: ಛಲವಾದಿ ನಾರಾಯಣಸ್ವಾಮಿ

June 12, 2025

ಬಿಜೆಪಿಯಲ್ಲಿ ಚಿತ್ರದುರ್ಗ ಲೋಕಸಭೆಗೆ ಅಚ್ಚರಿ ಅಭ್ಯರ್ಥಿ ಯಾರು?

March 21, 2024

ಎಲ್ಲೆಲ್ಲೂ ಸ್ಥಳೀಯ ಅಭ್ಯರ್ಥಿ ಕೂಗು : ಡಾ.ಬಿ .ತಿಪ್ಪೇಸ್ವಾಮಿ ಫುಲ್ ರೌಂಡ್ಸ್

February 24, 2024
Leave A Reply Cancel Reply

Recent Posts
  • ಹುಚ್ಚೆಬ್ಬಿಸುತ್ತಿರುವ 45 ಸಿನಿಮಾ ಆಫ್ರೋ ಟಪಾಂಗ್  ಸಾಂಗ್ 
  • ರಾಜ್ಯದ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರ: ವಿಪ ನಾಯಕ ಛಲವಾದಿ ನಾರಾಯಣಸ್ವಾಮಿ
  • ಮುರುಘಾ ಶರಣರು ನಿರ್ದೋಷಿ: ಪೋಕ್ಸೋ ಪ್ರಕರಣದ 1,2ಮತ್ತು3 ಆರೋಪಿಗಳ ಬಿಡುಗಡೆ
  • Madnix Casino No Deposit Bonus 100 Free Spins
  • Play Rummy 500 Online Uk
  • Skrill Casino 5 Pounds
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2025 SAMYUKTAVAANI Designed by WEBGAUGE.

Type above and press Enter to search. Press Esc to cancel.