ಚಿತ್ರದುರ್ಗ,:- ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಿಇಓ ಯೋಗೇಶ್ ಅವರನ್ನು ಸರ್ಕಾರ ದಿಢೀರನೇ ಎತ್ತಂಗಡಿ ಮಾಡಿ ಅವರ ಸ್ಥಾನಕ್ಕೆ ಮಧುಗಿರಿ ಉಪವಿಭಾಗದ ಎಸಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಕೆ ನಂದಿನಿ ದೇವಿ ಅವರನ್ನು ನೂತನ ಸಿಇಓ ಆಗಿ ವರ್ಗಾವಣೆ ಮಾಡಿದೆ ಆದೇಶಿಸಿದೆ.
ಹಾಲಿ ಸಿಇಓ ಟಿ.ಯೋಗೇಶ್ ಅವರನ್ನು ಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಟಿ. ಯೋಗೇಶ್ ಅವರು ಕಳೆದ ಜೂನ್ ನಲ್ಲಿ ಸಿಇಓ ಆಗಿ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಅಧಿಕಾರ ವಹಿಸಿಕೊಂಡಿದ್ದರು..
ಸಂಯುಕ್ತವಾಣಿ