ಡಿಸೇಲ್ ಟ್ಯಾಂಕರ್ ಹೊತ್ತಿ ಉರಿದು ಬೈಕ್ ಸವಾರ ಸಜೀವ ದಹನ

ರಾಜ್ಯ

ಬ್ರೇಕಿಂಗ್ ನ್ಯೂಸ್:

 

 

 

ಹರಪನಹಳ್ಳಿ ಯಲ್ಲಿ ಡಿಸೇಲ್ ಟ್ಯಾಂಕರ್ ಬೈಕ್ ಗೆ ಡಿಕ್ಕಿ‌ ಹೊಡೆದು ಬೈಕ್ ಸವಾರ ಸಜೀವ ದಹನಗೊಂಡ ಘಟನೆ ನಡೆದಿದೆ.
ದಾವಣಗೆರೆ: ಹರಪನಹಳ್ಳಿಯ ರೈಲ್ವೇಗೇಟ್ ಬಳಿ ಡಿಸೇಲ್ ಟ್ಯಾಂಕರ್ ಹೊತ್ತಿ ಉರಿದು ಬೈಕ್ ಸವಾರ ಸಜೀವ ದಹನಗೊಂಡಿದ್ದಾನೆ. ಲಾರಿ ಚಾಲಕ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದು, ಮೈಯೆಲ್ಲಾ ಸುಟ್ಟ ಗಾಯಗಳಾಗಿವೆ.


ಟ್ಯಾಂಕರ್ ಹೊತ್ತಿ ಉರಿದಿದ್ದು, ದಟ್ಟವಾದ ಹೊಗೆಯು ಕಂಡು ಬಂದಿತ್ತು. ಬೆಂಕಿಯನ್ನು‌ ನಂದಿಸಲು ನಾಲ್ಕು ಅಗ್ನಿ ಶಾಮಕ‌ ವಾಹ‌ಗಳು ಬಂದು ಬೆಂಕಿ‌ ನಂದಿಸುವ ಕೆಲಸವನ್ನು‌ ಮಾಡುತ್ತಿವೆ.
ಹರಪನಹಳ್ಳಿ ಠಾಣಾ ಪೋಲಿಸರು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುದ್ದಿ ಜಾಹೀರಾತಿಗಾಗಿ ಸಂಪರ್ಕಿಸಿ: 8660924503

Leave a Reply

Your email address will not be published. Required fields are marked *