ಮುರುಘಾ ಶರಣರ ಭಾವಚಿತ್ರೆ ತೆರವುಗೊಳಿಸಿ

ರಾಜ್ಯ

ಚಿತ್ರದುರ್ಗ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಇಂದು ಶ್ರೀ ನೀಲಕಂಠೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿರುವ ಶಿವಮೂರ್ತಿ ಶರಣರ ಭಾವಚಿತ್ರ ತೆರವುಗೊಳಿಸಲು ವೀರಶೈವ ಸಮಾಜದ ಅಧ್ಯಕ್ಷರಿಗೆ ಮನವಿ ಪತ್ರ ನೀಡಲಾಯಿತು. ಅತಿ ಶೀಘ್ರದಲ್ಲಿ ಶಿವಮೂರ್ತಿ ಶರಣರ ಭಾವಚಿತ್ರ ತೆರವುಗೊಳಿಸಬೇಕೆಂದು ಒತ್ತಾಯಿಸಲಾಯಿತು. ಇಲ್ಲದೇ ಹೋದರೆ ಚಿತ್ರದುರ್ಗ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಹಾಗೂ ಭಕ್ತರು ಒಗ್ಗೂಡಿ ಶಿವಮೂರ್ತಿ ಶರಣರ ಭಾವಚಿತ್ರ ತೆರವುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಜೊತೆಗೆ ಅಪರ ಜಿಲ್ಲಾಧಿಕಾರಿಗಳಿಗೆ ಮಾನ್ಯ ಜಿಲ್ಲಾ ರಕ್ಷಣಾಧಿಕಾರಿ ಗಳಿಗೂ ಕೂಡ ಮನವಿ ನೀಡಲಾಯಿತು.

 

 

 

Leave a Reply

Your email address will not be published. Required fields are marked *