ವಾಲ್ಮೀಕಿ ಜಯಂತಿ ಆಚರಣೆ ಪೂರ್ವಭಾವಿ ಸಭೆ: ಅದ್ದೂರಿ ಆಚರಣೆಗೆ ತೀರ್ಮಾ‌ನ

ರಾಜ್ಯ

ವಾಲ್ಮೀಕಿ ಸಮಾಜಕ್ಕೆ ಸರ್ಕಾರವು ಮೀಸಲಾತಿ‌ ಹೆಚ್ಚಿಸಿ‌ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಎಂದಿಗಿಂತಲೂ ಈ‌ ಬಾರಿ ಅದ್ದೂರಿಯಾಗಿ ವಾಲ್ಮೀಕಿ‌ ಜಯಂತಿ ಆಚರಿಸೋಣ ಎಂದು ಚಳ್ಳಕೆರೆ ಶಾಸಕ‌ ರಘುಮೂರ್ತಿ‌ ಹೇಳಿದರು.

 

 

 

ಚಳ್ಳಕೆರೆ ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ನಡೆದ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಎನ್ ರಘುಮೂರ್ತಿ ವೃತ್ತ ನಿರೀಕ್ಷಕರಾದ ಉಮೇಶ್ ವಾಲ್ಮೀಕಿ ಸಮುದಾಯದ ಮುಖಂಡರುಗಳಾದ ಕೇಟಿ ಕುಮಾರಸ್ವಾಮಿ ಜಯಪಾಲಯ್ಯ ಪಿ ತಿಪ್ಪೇಸ್ವಾಮಿ ರವೀಶ್ ಮತ್ತು ವಾಲ್ಮೀಕಿ ಸಮುದಾಯದ ಗಣ್ಯರು ಹಾಗೂ ಮುಖಂಡರು ಯುವಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *