ಚಳ್ಳಕೆರೆ ತಾಲೂಕಿನಲ್ಲಿ ಬಿಜೆಪಿ ಜೆಡಿಎಸ್ ನಿಂದ ಕಾಂಗ್ರೆಸ್ ಪಕ್ಷಕ್ಕೆ ಜಿಗಿದ ಮುಖಂಡರು

ಜಿಲ್ಲಾ ಸುದ್ದಿ

ಚಿತ್ರದುರ್ಗ ಜಿಲ್ಲೆಯಲ್ಲಿ ಪಕ್ಷಗಳ‌ ಸೇರ್ಪಡೆ ಪರ್ವ ಆರಂಭವಾಗಿದೆ. ಚಳ್ಳಕೆರೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹರವಿಗೊಂಡನಹಳ್ಳಿ, ಪಗಡಲಬಂಡೆ,ಬೊಮ್ಮನಕುಂಟೆ, ಕೋರ್ಲಕುಂಟೆ, ಪುಟ್ಲಾರಳ್ಲಿ ಗ್ರಾಮಗಳಲ್ಲಿ‌ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ತೊರೆದು‌ ಶಾಸಕ ರಘುಮೂರ್ತಿ ಅಭಿವೃದ್ದಿ‌ ಕಾರ್ಯವನ್ನು‌ಮೆಚ್ಚಿ ನೂರಾರು ಮುಖಂಡರುಗಳು ಕಾಂಗ್ರೆಸ್ ಪಕ್ಷವನ್ನು‌ ಸೇರ್ಪಡೆಗೊಂಡರು. ಎಲ್ಲೆಡೆಯೂ ಮುಖಂಡರುಗಳ‌ ಸಭೆಯನ್ನು ಆಯೋಜಿಸಲಾಗಿತ್ತು. ಈ‌ ಸಭೆಯಲ್ಲಿ ಎರಡೂ‌ ಪಕ್ಷಗಳ ಮುಖಂಡರು‌ಕಾಂಗ್ರೆಸ್ ಗೆ ಸೇರ್ಪಡೆಗೊಂಡರು. ಇದರಿಂದ ಚಳ್ಳಕೆರೆ ತಾಲೂಕಿನಲ್ಲಿ‌ ಕಾಂಗ್ರೆಸ್‌ಗೆ ಮತ್ತಷ್ಟು‌ ಬಲ‌‌ ಬಂದಂತಾಗಿದೆ. ಆಯಾ ಗ್ರಾಮಗಳ‌ ಮುಖಂಡರು‌, ಗ್ರಾಮ‌ಪಂಚಾಯಿತಿ‌ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

 

 

 

Leave a Reply

Your email address will not be published. Required fields are marked *