ರಾಜಕೀಯ

ಧಾರವಾಡ: ಉಪ ಚುನಾವಣೆ ಫಲಿತಾಂಶ ಬಂದಿದ್ದು, ಬಿಜೆಪಿ ಜಯಭೇರಿ ಬಾರಿಸಿದೆ ಇದೀಗ ಎಲ್ಲರ ಕಣ್ಣು ಸಚಿವ ಸಂಪುಟ ವಿಸ್ತರಣೆಯಲ್ಲಿ ಏನಾಗಬಹುದು ಎಂಬುದಕ್ಕೆ ದೀಪಾವಳಿ ದಿನ ಗೃಹ ಸಚಿವ ಬೊಮ್ಮಾಯಿ ಸಂಪುಟ ವಿಸ್ತರಣೆಯಲ್ಲಿ ಸಿಹಿ ಇರಲಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.Chitradurga cabinet expantion

 

 

 

ಸಚಿವ ಸಂಪುಟದ ವಿಸ್ತರಣೆಯಲ್ಲಿ ಎಲ್ಲರಿಗೂ ಸಿಹಿ ಇರಲಿದೆ. ಯಾರಿಗೂ ಕಹಿ ಇರುವುದಿಲ್ಲ. ಎಚ್. ವಿಶ್ವನಾಥ್ ಮುನಿಸಿನ ಬಗ್ಗೆ ಹಾಗೂ ಎಲ್ಲವೂ ಸಿಎಂ ಗಮನದಲ್ಲಿವೆ. ಸಿಎಂ ಸೂಕ್ತ ನಿರ್ಧಾನ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.
ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *