ಚಿತ್ರದುರ್ಗ: ಸಚಿವ ಸಂಪುಟ ವಿಸ್ತರಣೆ ಇನ್ನೆರಡು ಮೂರು ದಿನಗಳಲ್ಲಿ ಆಗಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಅವರು ಚಿತ್ರದುರ್ಗದಲ್ಲಿಮಾಧ್ಯಮಗಳೊಂದಿಗೆ ಮಾತನಾಡಿ, ಸಾಧ್ಯವಾದರೆ ದೆಹಲಿಯಲ್ಲಿ ವರಿಷ್ಠರ ಬಳಿ ಇಂದುಮಾತನಾಡುತ್ತೆನೆ. ಕಾಂಗ್ರೆಸ್ ನಿಂದ ಬಂದಿರುವ ಶಾಸಕರ ಪ್ರತ್ಯೇಕ ಸಭೆ ಬಗ್ಗೆ ನಾನು ಮಾತನಾಡುವುದಿಲ್ಲ.
ಸ್ಥಳೀಯ ಶಾಸಕ ತಿಪ್ಪಾರೆಡ್ಡಿ ಗೆ ಸಚಿವ ಸ್ಥಾನ ನೀಡುತ್ತೀರಿ ಎಂದಿದ್ದಕ್ಕೆ ಇದನ್ನು ದೆಹಲಿಯ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ಹೇಳಿ ನೆರವಾಗಿ ರೈತರ ಬಳಿ ಹೋಗಿ ಸಮಸ್ಯೆಗಳನ್ನು ಆಲಿಸಿ ಕಾರ್ಯಕ್ರಮದ ಕಡೆಗೆ ಹೊರಟರು.
ಸಂಯುಕ್ತವಾಣಿ