ಶರಣರ ಹಾಗೂ ಬಸವರಾಜನ್ ಸಂಧಾನ ಸಭೆ ವಿಫಲ

ಕ್ರೈಂ

ಚಿತ್ರದುರ್ಗದ ಮುರುಘಾ ಶರಣರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಡ ರಾತ್ರಿ ನಗರದ ಹೊರ ವಲಯದಲ್ಲಿ ಮುರುಘಾ ಶರಣರು ಇತರೇ ಸ್ವಾಮೀಜಿಗಳು ಹಾಗೂ ಎಸ್ ಕೆ ಬಸವರಾಜನ್ ಸೇರಿದಂತೆ ಸಂಧಾನ ಸಭೆಯನ್ನು ನಡೆಸಿದ್ದು, ಸಭೆ ವಿಫಲವಾಗಿದೆ.
ಸಭೆಯಲ್ಲಿ ಭಗೀರಥ ಪೀಠದ ಪುರುಷೋತ್ತಮ ನಂದ ಸ್ವಾಮೀಜಿ, ಬಸವಕುಮಾರ ಸ್ವಾಮೀಜಿಗಳು ಇದ್ದರು

 

 

 

Leave a Reply

Your email address will not be published. Required fields are marked *