ಬಿಜೆಪಿಯ ಹಿರಿಯ ಮುಖಂಡ ಶ್ರೀನಿವಾಸ್ ಪ್ರಸಾದ್ ಅನಾರೋಗ್ಯ ಹಾಗೂ ಬಹು ಅಂಗಾಂಗಗಳ ವೈಫಲ್ಯದಿಂದ ಬಳಲುತ್ತಿದ್ದು, ತಡ ರಾತ್ರಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಜಯಲಕ್ಷ್ಮಿಪುರಂ ಬಡಾವಣೆಯ ನಿವಾಸದತ್ತ ಪಾರ್ಥೀವ. ಶರೀರವನ್ನು ತರಲಾಗಿದೆ.ನಾಳೆ ಅಂತ್ಯಕ್ರಿಯೆಯು ನೆರವೇರಲಿದೆ. ಸಾರ್ವಜನಿಕರ ದರ್ಶನಕ್ಕೆ ಮನೆಯ ಬಳಿಯೇ ವ್ಯವಸ್ಥೆ ಮಾಡಲಾಗಿದೆ. ಅಂತ್ಯಕ್ರಿಯೆ ಎಲ್ಲಿ ಎಂಬುದನ್ನು ಕುಟುಂದವರು,ತೀರ್ಮಾನಿಸಬೇಕಿದ್ದು, ಸರ್ಕಾರ ಅಂತ್ಯಕ್ರಿಯೆಗೆ ಸ್ಥಳವನ್ನು ನೀಡಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.