ರಾಜ್ಯದ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಕಾರಿನ ಮೇಲೆ ದಾಳಿನಡೆಸಿದ ಘಟನೆ ನಡೆದಿದೆ.
ಕಾಂಗ್ರೆಸ್ ಕಾಂಗ್ರೆಸ್ ಕಾರ್ಯಕರರ್ತರಿಂದಲೇ ನಡೆದಿದ್ದು, ದಿನೇಶ್ ಗುಂಡೂರಾವ್ ಅವರನ್ನು ಸುರಕ್ಷಿತವಾಗಿ ಎಸ್ಕಾರ್ಟ್ ಮಾಡಲಾಗಿದೆ. ಪುದಿಚೇರಿಯಲ್ಲಿಈ ಘಟನೆ ನಡೆದಿದೆ. ಪುದುಚೇರಿಯ ಉಸ್ತುವಾರಿಯಾಗಿರುವ ಅವರು ಅಲ್ಲಿ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ಮಾಜಿ ಸಚಿವರೊಬ್ಬರ ಬೆಂಬಲಿಸುವ ಬಣವೊಂದು ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಘೋಷಣೆ ಕೂಗಿದ್ದಾರೆ. ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು ಗುಂಡೂರಾವ್ ಕಾರಿನ ಮೇಲೆ ದಾಳಿನಡೆದಿದೆ