ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಕಾರಿನ ಮೇಲೆ ದಾಳಿ

ದೇಶ

ರಾಜ್ಯದ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಕಾರಿನ‌ ಮೇಲೆ ದಾಳಿ‌ನಡೆಸಿದ ಘಟನೆ ನಡೆದಿದೆ.
ಕಾಂಗ್ರೆಸ್ ಕಾಂಗ್ರೆಸ್ ಕಾರ್ಯಕರರ್ತರಿಂದಲೇ ನಡೆದಿದ್ದು, ದಿನೇಶ್ ಗುಂಡೂರಾವ್ ಅವರನ್ನು ಸುರಕ್ಷಿತವಾಗಿ ಎಸ್ಕಾರ್ಟ್ ಮಾಡಲಾಗಿದೆ. ಪುದಿಚೇರಿಯಲ್ಲಿ‌ಈ ಘಟನೆ ನಡೆದಿದೆ. ಪುದುಚೇರಿಯ ಉಸ್ತುವಾರಿಯಾಗಿರುವ ಅವರು ಅಲ್ಲಿ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ಮಾಜಿ ಸಚಿವರೊಬ್ಬರ ಬೆಂಬಲಿಸುವ ಬಣವೊಂದು ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಘೋಷಣೆ ಕೂಗಿದ್ದಾರೆ. ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು ಗುಂಡೂರಾವ್ ಕಾರಿನ ಮೇಲೆ ದಾಳಿ‌ನಡೆದಿದೆ

 

 

 

Leave a Reply

Your email address will not be published. Required fields are marked *