ಚಿತ್ರದುರ್ಗ: ಎಂ. ಜಯಣ್ಣ
ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರು ದಲಿತರ ದಮನಿತರ ಧ್ವನಿ ಎಂದೆ ಖ್ಯಾತಿಯನ್ನು ಪಡೆದಿದ್ದವರು. ಇಂತವರು ನಮ್ಮನ್ನಗಲಿದ್ದಾರೆ. ಇಂತವರಿಗಾಗಿ ಚಿತ್ರದುರ್ಗ ಲೋಕಸಭಾ ಸದಸ್ಯ ಎ. ನಾರಾಯಣಸ್ವಾಮಿ , ಚಿತ್ರದುರ್ಗ , ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕ್ಯಾದಿಗೆರೆ ಬಳಿ ಎಂ. ಜಯಣ್ಣ ಅವರ ಗೌರವರ್ಥಕವಾಗಿ ಹಾಗೂ ಅವರ ಸ್ಮಾರಕ ನಿರ್ಮಾಣಕ್ಕಾಗಿ ಎರಡು ಎಕೆರೆ ಜಮೀನನ್ನು ಖರೀದಿಸಿ ಅವರ ಕುಟುಂಬಕ್ಕೆ ನೀಡಿದ್ದಾರೆ.
- ಹಾಗೂ ದಲಿತ ಸಮಾಜದ ಅಭಿವೃದ್ದಿಗಾಗಿ ಹೋರಾಟ ನಡೆಸಿದ ಜಯಣ್ಣ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಹಾಗೆಯೇ ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿದ್ದಾರೆ.
ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ