ಹಸಿರು ಪಟಾಕಿ ಬಳಸಿ ಸರಳವಾಗಿ ದೀಪಾವಳಿ ಆಚರಿಸಿ: ಸಿಎಂ ಮನವಿ

ಜಿಲ್ಲಾ ಸುದ್ದಿ

ಹಸಿರು ಪಟಾಕಿ ಬಳಸಿ ಸರಳವಾಗಿ ದೀಪಾವಳಿ ಆಚರಿಸಿ: ಸಿಎಂ ಮನವಿ

ಚಿತ್ರದುರ್ಗ,ನಂ೬(ಸಂವಾ)-  ಹಸಿರು ಪಾಟಕಿಗಳ‌ನ್ನು ಹಚ್ಚುವ ಮೂಲಕ ಸರಳವಾಗಿ ದೀಪಾವಳಿಯನ್ನು ಆಚರಿಸಬೇಕೇಂದು ರಾಜ್ಯ ಸಿಎಂ ಯಡಿಯೂರಪ್ಪ ಜನತೆಯಲ್ಲಿ ಮನವಿ‌ ಮಾಡಿದ್ದಾರೆ.  ಕೋರೋನಾ  ಸೋಂಕು ತಡೆಗಟ್ಟಲು ಸರ್ಕಾರ   ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ.

 

 

 

ಇಂತಹ ಪರಿಸ್ಥಿತಿಯಲ್ಲಿ ಸಾರ್ವಜನಿಕರು
ಹಾಗೂ ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ  ಸರಳ ಹಾಗೂ ಅರ್ಥಗರ್ಭಿತವಾಗಿ  ಭಕ್ತಿ ಪೂರ್ವಕವಾಗಿ ಆಚರಿಸುವುದು ಸೂಕ್ತವಾಗಿರುತ್ತದೆ.

Chitradurga green crackersಈ ಹಿನ್ನೆಲೆಯಲ್ಲಿ  ಹಸಿರು ಪಟಾಕಿಗಳನ್ನು ಮಾತ್ರ ಬಳಸಿ ಆಚರಿಸಬೇಕೆಂದು ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *