ರೇಣುಕಾಚಾರ್ಯ ಹಾಕಿ ಹೊಸ ಬಾಂಬ್ ಯಾವುದು?

ರಾಜಕೀಯ ರಾಜ್ಯ

 

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಅಥವ ಪುನಾರಚನೆ ವಿಚಾರಕ್ಕೆ ಸಂಬಂಧಿಸಿದಂತೆ ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದು ಬಿಜೆಪಿಯಲ್ಲಿ ಥಳ‌ಮಳ ಶುರುವಾಗಿದೆಯಾ?

 

 

 

Chitradurga I have 40 mla s in my side

ಕಳೆದ ಮೂರು ನಾಲ್ಕು ದಿನಗಳಿಂದ ನಾನು ಕೂಡ ಸಚಿವಾಕಾಂಕ್ಷಿ ಎಂದು ಹೇಳಿಕೆಯನ್ನು ಕೊಡುತ್ತಾ ಬರುತ್ತಿರುವ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಇಂದು ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಯಾರ್ಯಾರು ಕೆಲಸ ಮಾಡುತ್ತಿಲ್ಲ ಅಂತವರನ್ನು ಕೈ ಬಿಟ್ಟು ನಾವು ಕೆಲಸ ಮಾಡುತ್ತೆವೆ ನಮ್ಮನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಿ‌ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ರೇಣುಕಾಚಾರ್ಯ ಎಲ್ಲವನ್ನು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಗೆ ವಿವರಿಸಿ ಬಂದಿದ್ದಾರೆ. ಇಲ್ಲದೆ ಹೋದರೆ ನಮ್ಮ ಬಳಿ ೪೦ ಶಾಸಕರು ಇದ್ದಾರೆ ಎಂದು ಹೇಳುವ ಬಾಂಬ್ ಸಿಡಿಸಿದ್ದು ಇದು ಈಗ ಬಿಜೆಪಿಯಲ್ಲಿ‌ ಥಳಮಳ ಉಂಟಾಗಲು ಕಾರಣವಾಗಿದೆಯಾ ಎನ್ನುವ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *