ಕ್ರೈಂ

ಚಿತ್ರದುರ್ಗ:ಅಪರಿಚಿತ ಲಾರಿ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ  ನವ ದಂಪತಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ  ಚಳ್ಳಕೆರೆಯಲ್ಲಿ ನಡೆದಿದೆ.Chitradurga road accident newly wedded couple death

 

 

 

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ತಳಕು ಗರಣಿ ಕ್ರಾಸ್   ಸಮೀಪ  ರಾಷ್ಟ್ರೀಯ ಹೆದ್ದಾರಿಯಲ್ಲಿ ನಗರಂಗೆರೆ ಗ್ರಾಮದ ದಂಪತಿ  ಸುದೀಪ್ (22)ಪತ್ನಿ  ಭವ್ಯ (19) ಗುರುವಾರ ರಾತ್ರಿ 9 ರ  ಸಮಯದ ವೇಳೆಚಳ್ಳಕೆರೆ ಯಂದ ಹಿರೇಹಳ್ಳಿ ಕಡೆ ಹೋಗುತ್ತಿದ್ದಾಗ ಅಪರಿಚಿತ ಲಾರಿಯೊಂದು ಡಿಕ್ಕಿ ಹೊಡೆದಿದೆ.  ಡಿಕ್ಕಿ ಹೊಡೆದ ರಭಸಕ್ಕೆ ನವ ದಂಪತಿ ಸ್ಥಳದಲ್ಲೆ ಸಾವನ್ನಪ್ಪಿದಾರೆ  ದಂಪತಿ ಆರು ತಿಂಗಳ ಹಿಂದೆ ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ.
ತಳಕು ಪೋಲೀಸ್ ಠಾಣೆಯಲ್ಲಿ‌‌ ಪ್ರಕರಣ ದಾಖಲಾಗಿದೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *