ಚಿತ್ರದುರ್ಗದಲ್ಲಿ ಬೆಲ್ಜಿಯನ್ ಶಾಖೆ ಉದ್ಘಾಟನೆ

ಜಿಲ್ಲಾ ಸುದ್ದಿ

 

 

 

 

ಚಿತ್ರದುರ್ಗದಲ್ಲಿ ನೂತನವಾಗಿ ಇದೇ ಮೊದಲ ಬಾರಿಗೆ ಬೆಲ್ಜಿಯನ್ ವಾಫಲ್ ಶಾಖೆ ಬುಧವಾರ ಉದ್ಘಾಟನೆಯಾಗಿದೆ. ನಗರದ ಜೆಸಿಆರ್ ಬಡಾವಣೆಯ ಮುಖ್ಯ ರಸ್ತೆಯಲ್ಲಿ ಆರಂಭವಾಗಿದೆ. ನೂತನ ಶಾಖೆಯನ್ನು ಕಬೀರಾನಂದ ಆಶ್ರಮದ ಪೀಠಾಧ್ಯಕ್ಷ ಶಿವಲಿಂಗಾನಂದ ಸ್ವಾಮೀಜಿ
ಮಾದಾರ ಚನ್ನಯ್ಯ ಗುರುಪೀಠ
ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ , ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಶಾಖೆಯನ್ನು ಉದ್ಘಾಟಿಸಿದರು. ಈ ವೇಳೆ ಮಾಲೀಕರಾದ ಹೆಚ್.ಎಸ್ ರಾಘವೇಂದ್ರ ಸೇರಿ ಹಲವರು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *