ಕುಮಾರಸ್ವಾಮಿ ಈಶ್ವರಪ್ಪಗೆ ಶೋಭೆ ತರೋಲ್ಲ

ಜಿಲ್ಲಾ ಸುದ್ದಿ

ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಈಶ್ವರಪ್ಪ ಅವರುಗಳು ರಾಜಕೀಯದಲ್ಲಿ ಒಂದು ಹಂತಕ್ಕೆ ತಲುಪಿದ್ದಾರೆ. ಈಗ ಇಂತಹ ಟೀಕೆಗಳು ಅವರಿಬ್ಬರಿಗೂ ಶೋಭೆ ತರುವುದಿಲ್ಲ ಎಂದು ಮಾಜಿ ಉಪ ಮುಖ್ಯ ಮಂತ್ರಿ ಪರಮೇಶ್ವರ್ ಹೇಳಿದ್ದಾರೆ.

Chitradurga  parameshwar

 

 

 

ಸಿದ್ದರಾಮಯ್ಯ ನೋವಿನಲ್ಲಿ ಕ್ಷೇತ್ರದ ಜನತೆ ಜೊತೆ ನೋವನ್ನು ಹಂಚಿಕೊಂಡಿದ್ದಾರೆ. ಈ ವಿಚಾರವನ್ನು ಅಷ್ಟಕ್ಕೆ ಸೀಮಿತಗೊಳಿಸಬೇಕು. ಅದು ಬಿಟ್ಟು ನಾಗು ದೊಡ್ಡ ಸುದ್ದಿಯಾಗಿ ಮಾಡಬಾರದು. ನನಗೂ 2013 ರಲ್ಲಿ ಸೋತಾಗ ನನ್ನ ಸೋಲಿಗೆ ಸುತ್ತಮುತ್ತಲಿನವರೇ ಕುತಂತ್ರ ಮಾಡಿದ್ದಾರೆ ಅಂತ ಅನಿಸಿತ್ತು. ಸಿದ್ದರಾಮಯ್ಯ ಅವರು ಅವರ ಕ್ಷೇತ್ರದ ಕಾರ್ಯಕರ್ತರ ಜೊತೆ ಭಾವನೆಗಳನ್ನು ಹಂಚಿಕೊಂಡಿದ್ದಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *