ಚಿತ್ರದುರ್ಗ: ಸರ್ಕಾರ ಪಂಚಮಸಾಲಿ ಸಮೂದಾಯವನ್ನು 2ಎ ಗೆ ಸೇರಿಸಬೇಕು ಎಂದು ನಡೆಸಲಾಗುತ್ತಿರುವ ಪಾದಯಾತ್ರೆಯಲ್ಲಿ ಮಹಿಳೆಯರು ಒನಕೆ ಪ್ರದರ್ಶಿಸಿದರು.
ಪಾದಯಾತ್ರೆಯೂ ನಗರದ ಚಳ್ಳಕೆರೆ ಗೇಟ್ ಬಳಿ ಪಂಚಾಚಾರ್ಯ ಕಲ್ಯಾಣ ಮಂಟಪದಿಂದ ಆರಂಭಗೊಂಡಿತು. ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ನೂರಾರು ಮಹಿಳಯರು 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಸರ್ಕಾರದ ವಿರುದ್ದ ಒನಕೆ ಚಳವಳಿ ಪ್ರದರ್ಶಿಸಿದರು.
ಸಂಯುಕ್ತವಾಣಿ