ಬಿಸಿಯೂಟ ಸವಿದ ಸಿಇಓ ಶಿಕ್ಷಕರಿಗೆ ಏನಂದ್ರು ಗೊತ್ತಾ ?

ಜಿಲ್ಲಾ ಸುದ್ದಿ

ಬಿಸಿಯೂಟ ಸವಿದ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಿಇಓ ಎಂಎಸ್ ದಿವಾಕರ್ ಅವರು ಶಿಕ್ಷಕರಿಗೆ ಶಹಭಾಷ್ ಹೇಳಿ, ರುಚಿಯಾಗಿ ಶುಚಿಯಾಗಿದೆ. ಇದನ್ನೆ ಮುಂದುವರೆಸಿಕೊಂಡು ಹೋಗುವಂತೆ ಸೂಚಿಸಿದರು.
ಚಿತ್ರದುರ್ಗ ತಾಲೂಕಿನ ಐನಹಳ್ಳಿ ಗ್ರಾಮ ಪಂಚಾಯಿತಿಯ ಮಾರಘಟ್ಟ, ಸರ್ಕಾರಿ ಶಾಲೆಗೆ ಭೇಟಿ ನೀಡಿದ, ಅವರು ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಬಗ್ಗೆ ಪರಿಶೀಲಿಸಿದರು. ಬಿಸಿಯೂಟದ ಬಗ್ಗೆ ಪರಿಶೀಲಿಸಿ ಮಕ್ಕಳಲ್ಲಿ ಬಿಸಿಯೂಟದ ಬಗ್ಗೆ ಮಾಹಿತಿ ಪಡೆದು, ನಂತರ ಮಕ್ಕಳೊಂದಿಗೆ ಬಿಸಿಯೂಟವನ್ನು ಸವಿದರು. ಬಿಸಿಯೂಟವೂ ರುಚಿ, ಶುಚಿಯಾಗಿದ್ದು, ಪೌಷ್ಠಿಕವಾಗಿದೆ ಎಂದು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.
ಶಿಕ್ಷಕರು ಮತ್ತು ಸಿಬ್ಬಂದಿ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ

 

 

 

Leave a Reply

Your email address will not be published. Required fields are marked *