ಮಹಿಳೆಯ ಕೊರಳಲ್ಲಿದ್ದ ಮಾಂಗಲ್ಯ ಸರ ಎಗರಿಸಿದ ಕಳ್ಳರು

ಕ್ರೈಂ

ವಾಯು ವಿಹಾರದ ವೇಳೆ ಮಾಂಗಲ್ಯ ಸರ ಕದ್ದು ಕಳ್ಳರು ಪರಾರಿಯಾದ ಘಟನೆ ಹಿರಿಯೂರಿನಲ್ಲಿ‌ ನಡೆದಿದೆ.


ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಯಜ್ಞ ವಲ್ಕ ಶಾಲೆ ಬಳಿ ಘಟನೆಯೂ ನಡೆದಿದ್ದು, ದೇವಿರಮ್ಮ (65) ವೃದ್ದೆಯ ಕೊರಳಲ್ಲಿದ್ದ ಸರವನ್ನು ಬೈಕ್ ನಲ್ಲಿ ಬಂದಿದ್ದ ಕಳ್ಳರು 40 ಗ್ರಾಂ ತೂಕದ ಚಿನ್ನದ ಸರವನ್ನು ಕದ್ದಿದ್ದಾರೆ. ಹಿರಿಯೂರು ನಗರಠಾಣೆಯ ಪೋಲಿಸರು ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

 

 

 

 

.ಸುದ್ದಿ  ಜಾಹೀರಾತಿಗಾಗಿ ಸಂಪರ್ಕಿಸಿ: 8660824503

Leave a Reply

Your email address will not be published. Required fields are marked *