ಬಡವರ ಕಲ್ಯಾಣಕ್ಕೆ ಮತ್ತೆ ಕಾಂಗ್ರೆಸ್ ಬರಬೇಕು

ರಾಜಕೀಯ

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ
ವತಿಯಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ
75 ನೆಯ ಜನ್ಮ ದಿನದ ಪ್ರಯುಕ್ತ ಹಾಗೂ ದಿನಾಂಕ:1-8-2022 ರಿಂದ ದಿನಾಂಕ:10-8-2022 ರ ನಡುವೆ 75 ನೇ ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ
ಬೃಹತ್ ಪಾದಯಾತ್ರೆ ಬಗ್ಗೆ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮೊಳಕಾಲ್ಮೂರು ಬ್ಲಾಕ್ ಹಾಗೂ ತಳಕು ಬ್ಲಾಕ್ ವತಿಯಿಂದ
ಆಗಸ್ಟ್ 15ರಂದು ಬೆಂಗಳೂರಿನಲ್ಲಿ ನಡೆಯವ
75 ನೆಯ ಸ್ವಾತಂತ್ರ್ಯದಿನಾಚರಣೆಯ ಮಹತ್ವದ
ಸಮಾವೇಶಕ್ಕೆ ಮೊಳಕಾಲ್ಮೂರಿನಲ್ಲಿ
ಈ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು
ಮೊಳಕಾಲ್ಮೂರು ವಿಧಾನ ಸಭಾ
ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ
ಡಾ.ಬಿ.ಯೋಗೇಶ್ ಬಾಬು ಭಾಗವಹಿಸಿ ಮಾತನಾಡಿ, ಬಜೆಪಿ ಕಾಲ ಹರಣ ಮಾಡುತ್ತಿದೆ.‌ಅಭಿವೃದ್ದಿ ಮಾತ್ರ ಶೂನ್ಯವಾಗಿದೆ. ದ್ವೇಷದ ರಾಜಕಾರಣ ಮಾಡುತ್ತಿದ್ದು,ನಲವತ್ತು ಪರ್ಸೆಂಟ್ ಸರ್ಕಾರವಾಗಿದೆ. ಜನರ ಕಲ್ಯಾಣ ಮತ್ತು‌ಅಭಿವೃದ್ದಿಗೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾಗಿದೆ ಆದ್ದರಿಂದ ಪಕ್ಷವನ್ನು ಬೇರು‌ಮಟ್ಟದಿಂದ ಸಂಘಟಿಸಬೇಕಾಗಿದೆ ಎಂದರು.

 

 

 

 

ಈ ಸಂದರ್ಭದಲ್ಲಿ ಟಿ ಕೆ ಖಲೀಮ್ ಉಲ್ಲಾ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಮಿತಿ ಮೊಳಕಾಲ್ಮೂರು, ತಳಕು ಹಾಗೂ ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗೇಶ್ ರೆಡ್ಡಿ, ಮಾಜಿ ವಿಧಾನ ಪರಿಷತ್ ಸದಸ್ಯ ಜಯಮ್ಮ ಬಾಲರಾಜ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಬಾಲರಾಜು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ
ಮಹಾದೇವಪುರ
ತಿಪ್ಪೇಸ್ವಾಮಿ, ಹಾಗೂ
ಶ್ರೀ ಜಗದೀಶ್ ಅವರು,
ಶ್ರೀ ನಾಗಭೂಷಣ್ ಅವರು,
ಶ್ರೀ ಜಯಣ್ಣನವರು, ಬಿಜಿಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶಿವರೆಡ್ಡಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ವಿ ಮಾರನಾಯಕ, ಮಾಜಿ ಕೆಪಿಸಿಸಿ ಸದಸ್ಯರು ಟಿ ತಿಮ್ಮಪ್ಪ, ಮಾಜಿ ತಾಲೂಕ ಪಂಚಾಯತಿ ಅಧ್ಯಕ್ಷರು ಕೆ ಟಿ ತಿಪ್ಪೇಸ್ವಾಮಿ ,ಮಾಜಿ ತಾಲೂಕ್ ಪಂಚಾಯ್ತಿ ಉಪಾಧ್ಯಕ್ಷರು ಏ ಕೆ ಮಂಜುನಾಥ್,
ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ತಿಮ್ಮರೆಡ್ಡಿ, ಪಾಟೀಲ್ ಪಾಪನಾಯಕ, ಕೊಂಡ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕರಿಬಸಪ್ಪ ಹಾಗೂಯುವ ಕಾಂಗ್ರೆಸ್. ಮಹಿಳಾ ಕಾಂಗ್ರೆಸ್. ವಿವಿಧ ಘಟಕಗಳ ಪದಾಧಿಕಾರಿಗಳು. ಸಾಮಾಜಿಕ ಜಾಲತಾಣ ಪದಾಧಿಕಾರಿಗಳು. ಇನ್ನು ಮುಂತಾದ ಅನೇಕ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಎಲ್ಲಾ ಬ್ಲಾಕ್ ಅಧ್ಯಕ್ಷರು ಹಾಗೂ ಸದಸ್ಯರು ಸಮಸ್ತ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *