ಕ್ಷಣ ಮಾತ್ರದಲ್ಲಿ ಹತ್ತಿ ಉರಿದು ಕರಕಲಾದ ಲಾರಿ

ಕ್ರೈಂ

ಗೂಳೂರು ಸಮೀಪ ಧಗ ಧಗಿಸಿ ಹೊತ್ತಿ ಉರಿದ ಎಳೆ ನೀರು ಲಾರಿ

ಮದ್ದೂರಿನಿಂದ ತುಮಕೂರಿನ ಕಡೆಗೆ ‌ಎಳನೀರು ಹೊತ್ತು ಬರುತ್ತಿದ್ದ ಲಾರಿಯೊಂದು ರಸ್ತೆ ವಿಭಜಕ್ಕೆ‌ ಡಿಕ್ಕಿ ಹೊಡೆದು ಹೊತ್ತಿ ಉರಿದ ಘಟ‌ನೆ ನಡೆದಿದೆ.

 

 

 

 

 


ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ರಸ್ತೆ ವಿಭಜಕವೂ ಅವೈಜ್ಞಾನಿಕತೆಯಿಂದ ಕೂಡಿದ್ದು, ಹತ್ತು ಹಲವು ಅಪಘಾತಗಳು ಸಂಭವಿಸುತ್ತಲೆ ಇರುತ್ತವೆ. ಶಿಪ್ ನ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸಾರ್ವಜನಿಕರು‌ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಸುದ್ದಿ ಜಾಹೀರಾತಿಗಾಗಿ ಸಂಪರ್ಕಿಸಿ: 8660924503

Leave a Reply

Your email address will not be published. Required fields are marked *