ಹಿರಿಯೂರು ತಾಲೂಕು ಯಾದವ ಗೊಲ್ಲ ಸಂಘದ ವತಿಯಿಂದ ನಾಳೆ ನಡೆಯಲಿರುವ ಶ್ರೀ ಕೃಷ್ಣ ಜನ್ಮಾಷ್ಠಮಿ ಅದ್ದೂರಿ ಮೆರವಣಿಗೆ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಯಾದವ ಗೊಲ್ಲ ಸಂಘದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಡಿ ಟಿ ಶ್ರೀನಿವಾಸ ರವರ ನೇತೃತ್ವದಲ್ಲಿ ವಿವಿಧ ಸಮುದಾಯಗಳ ಮುಖಂಡರುಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರೈತ ಹೋರಾಟಗಾರರಾದ ಶಿವಕುಮಾರ್, ಹೊರಕೇರಪ್ಪ, ಹೆಚ್ ಆರ್ ತಿಮ್ಮಯ್ಯ, ಸಿದ್ದರಾಮಣ್ಣ, ಜಿಪಂ ಮಾಜಿ ಸದಸ್ಯೆ ರಾಜೇಶ್ವರಿ, ನಾಗೇಂದ್ರ ನಾಯ್ಕ, ನಗರಸಭೆ ಮಾಜಿ ಅಧ್ಯಕ್ಷ ಟಿ ಚಂದ್ರಶೇಖರ, ಜಬೀಉಲ್ಲಾ, ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಡಿವೈಎಸ್ಪಿ ರೋಷನ್ ಜಮೀರ್, ವೈಪಿಡಿ ದಾದಾಪೀರ್, ಗ್ಯಾಸ್ ಗಂಗಾಧರ, ಅಮರೇಶ್, ವರ್ತಕರ ಸಂಘದ ಅಧ್ಯಕ್ಷ ಜಯಣ್ಣ, ಅಸ್ಗರ್, ಪ್ರಕಾಶ್ ಜೈನ್, ಕಮ್ಮಾರ ಸಮಾಜದ ಅಧ್ಯಕ್ಷ ತಿಮ್ಮಣ್ಣ, ಉಪ್ಪಾರ ಸಮುದಾಯ ಅಧ್ಯಕ್ಷರಾದ ರಾಮಣ್ಣ, ಆನಂದ ಶೆಟ್ಟಿ, ಸುಬ್ರಹ್ಮಣ್ಯ, ಆಲೂರು ಹನುಮಂತರಾಯಪ್ಪ ಮುಂತಾದವರು ಉಪಸ್ಥಿತರಿದ್ದರು.