ರಾಜಕೀಯದಲ್ಲಿ ಏರುಪೇರುಗಳಿರುತ್ತವೆ ಅಂದಿದ್ದು ಯಾರೂ

ಜಿಲ್ಲಾ ಸುದ್ದಿ ರಾಜಕೀಯ

ಚಿತ್ರದುರ್ಗ: ಎಮೋಷನಲ್ ಆಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಇದರ ಬಗ್ಗೆ ನಾನು ಸಿಎಂ ಬಳಿ ಮಾತನಾಡುತ್ತೇನೆ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.

Chitradurga their is an upnad down in politics

 

 

 

ಅವರು ಹೊಳಲ್ಕೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕಾರಣದಲ್ಲಿ ಏರು ಪೇರಾಗುತ್ತಿರುತ್ತದೆ. ಯಾವತ್ತೂ ಯಾವುದೂ ಶಾಶ್ವತವಲ್ಲ. ಅಂಥ ಸಮಯದಲ್ಲಿ ಬೇಗ ಸಂತೋಷ್ ಗುಣಮುಖರಾಗಬೇಕು. ಎಂದು ದೇವರದಲ್ಲಿ ಪ್ರಾರ್ಥಿಸುತ್ತೆನೆ. ಆದರೂ ಸಂತೋಷ್ ಈ ರೀತಿ‌ಮಾಡಿಕೊಳ್ಳಬಾರದಿತ್ತು. ಇದು ಯಾರಿಗೂ ಸರಿಯಲ್ಲ. ಅದೇನಿದ್ದರೂ ನಾನು ಸಿಎಂ ಜೊತೆ .ಮಾಡನಾಡುತ್ತೇನೆ. ಯಾವುದೇ ಒತ್ತಡ ಸಂತೋಷ್ ಮೇಲೆ ಇಲ್ಲ. ಎಂದು ರಾಮುಲು ಹೇಳಿದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *