Chitradurga anjaneya challenge to chandrappa

ಸಾಯೋನು ಎಲ್ಲಿಯಾದರೂ ಸಾಯಲಿ ಯಾಕೆ ಹೀಗೆ ಹೇಳಿದ್ರು ಶಾಸಕ ಚಂದ್ರಪ್ಪ

ಜಿಲ್ಲಾ ಸುದ್ದಿ

ಚಿತ್ರದುರ್ಗ: ಹೊಳಲ್ಕೆರೆ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್ ಗಳ ಪ್ರಾರಂಭದ ಬಗ್ಗೆ ಶಾಸಕ ಎಂ. ಚಂದ್ರಪ್ಪ ಹಾಗೂ ಡಿಹೆಚ್ ಓ ಪಾಲಾಕ್ಷಪ್ಪ ನಡುವೆ ಮಾತಿನ ವಾಗ್ವಾದ ನಡೆದಿದೆ.

Chitradurga why mla chandrappa told like that

 

 

 

 

ಈ ಇಬ್ಬರ ನಡುವಿನ ಚರ್ಚೆ ವಾಗ್ವಾದದ ವಿಡಿಯೋ ಈಗ ವೈರಲ್ ಆಗಿದೆ. ಜೊತೆಗೆ ಕೋವಿಡ್ ಆಸ್ಪತ್ರೆಯಲ್ಲಿ 10 ಆಕ್ಸಿಜನ್ ಬೆಡ್ಗ ಳನ್ನು ಮಾಡುವುದಕ್ಕೆ ನಾನು ಬಿಡುವುದಿಲ್ಲ ಎಂದು ಹತ್ತು ಬೆಡ್ ಗಳ ತಾತ್ಕಾಲಿಕ ಉದ್ಘಾಟನೆಗೆ ಶಾಸಕ ಎಂ ಚಂದ್ರ ಪ್ಪ ಗರಂ ಆಗಿದ್ದಾರೆ. ಸಾಯುವವನು ಎಲ್ಲಿ ಬೇಕಾದರೂ ಸಾಯಲಿ. ಎಂಬ ಮಾತುಗಳನ್ನ ಆಡಿದ್ದಾರೆ. ಇದು ಇದೀಗ ವೈರಲ್ ಆಗಿದೆ. ನನಗೆ 50 ಬೆಡ್ ಗಳ ಆಸ್ಪತ್ರೆಯೇ ಬೇಕು ಎಂದು ಪಟ್ಟು ಹಿಡಿ ದ ಶಾಸಕರಿಗೆ ಚಂದ್ರಪ್ಪ ಅವರಿಗೆ 10 ಬೆಡ್ ಗಳ ಮಾಡೋಣ ಎಂದು ಮನವೊಲಿಕೆಗೆ ಯತ್ನಿಸಿದರು.

Leave a Reply

Your email address will not be published. Required fields are marked *