Chitradurga some people opposed development of chandrappa work

ಸಾಯೋನು ಎಲ್ಲಿಯಾದರೂ ಸಾಯಲಿ ಎಂಬ ಮಾತಿಗೆ ಸ್ಪಷ್ಟನೆ ನೀಡಿದ ಶಾಸಕ ಚಂದ್ರಪ್ಪ

ಜಿಲ್ಲಾ ಸುದ್ದಿ

ಚಿತ್ರದುರ್ಗ,ಮೇ16(ಹಿಸ)- ನಾನೊಬ್ಬ ಜವಾಬ್ದಾರಿಯುತ ಶಾಸಕ ನಾನು 50 ಹಾಸಿಗೆಯುಳ್ಳ ಆಕ್ಸಿಜನ್ ಆಸ್ಪತ್ರೆ ಬೇಕು ಎಂಬ ಉದ್ದೇಶದಿಂದ ಹೇಳಿದ್ದೇನೆ ಎಂದು ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಸ್ಪಷ್ಟನೆ ನೀಡಿದ್ದಾರೆ.

Chitradurga why mla chandrappa told like that

 

 

 

ಸಾಯೋರು ಎಲ್ಲಿಯಾದರೂ ಸಾಯಲಿ ಎಂದು ಎಂಬ ಹೇಳಿಕೆಗೆ ಈ ಮೇಲಿನಂತೆ ಸ್ಪಷ್ಟನೆ ನೀಡಿರುವ ಶಾಸಕ ಚಂದ್ರಪ್ಪ ನಾನು ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿಕೊಂಡು ಬಂದಿದ್ದೆನೆ‌ . ನಾನು ಜನರು ಸಾಯಬೇಕು ಎಂದು ಬಯಸುವುದಿಲ್ಲ. ಅಧಿಕಾರಿಗಳು 10 ಹಾಸಿಗೆಯುಳ್ಳ ಆಕ್ಸಿಜನ್ ಬೆಡ್ ನ ಆಸ್ಪತ್ರೆಯ ವ್ಯವಸ್ಥೆಯನ್ನು ನೀಡಿದರೆ 11 ಮತ್ತು 12 ನೆ ಸೋಂಕಿತರು ಬಂದಾಗ ಅವರು ಸಾಯಬೇಕಾ ಎಂದು ಅಧಿಕಾರಿಗಳಿಗೆ ಪ್ರಶ್ಬಿಸಿದ್ದೆನೆ. ನಾನು 20 ನಿಮಿಷಗಳ ಮಾತು ಆಡಿದ್ದೆನೆ. ಅದನ್ನು ಕೇಳಿ ಕ್ಷೇತ್ರದಲ್ಲಿ ಏನಾದರೂ ನಡೆದರೆ ನಾನು ಉತ್ತರ ಕೊಡಬೇಕಾಗುತ್ತದೆ ಆದ್ದರಿಂದ ಈ ರೀತಿ ಹೇಳಿದ್ದೆನೆ ಎಂದು ಶಾಸಕ ಚಂದ್ರಪ್ಪ ಹೇಳಿದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *