ಹಿಂದೂ ಮಹಾ ಗಣಪತಿಯ ಮೇಲೆ ಹೂವಿನ ಮಳೆ

ರಾಜ್ಯ

ಕೋಟೆ ನಾಡಿನ ಹಿಂದೂ‌ ಮಹಾ ಗಣಪತಿಯ ಶೋಭಾ ಯಾತ್ರೆಯಲ್ಲಿ ಅನೇಕ‌ ವಿಶೇಷತೆಗಳು ‌ನಡೆದವು.

 

 

 

ಹಣ್ಣಿನ ಬುಟ್ಟಿಯ ಹರಾಜಿನಲ್ಲಿ‌ ಕುಟಮಬ ಸಮೇತರಾಗಿ‌ ಭಾಗವಹಿಸಿದ ಮಾಜಿ‌ ಎಂ ಎಲ್‌ ಸಿ ರಘು ಆಚಾರ್ ಭಾಗವಹಿಸಿದ್ದು, ಪೂಜಿಸಿದರು. ನಂತರ ನಾಸಿಕ್ ಡೋಲು ಬಡಿದು ಚಾಲನೆ ನೀಡಿದರು. ಪುತ್ರ ನೊಂದಿಗೆ ಭಗವಾಧ್ವಜ ಹಿಡಿದು ಹೆಜ್ಜೆ ಹಾಕಿದರು. ಇದೆಲ್ಲಕ್ಕಿಂತ ಮತ್ತೊಂದು‌ ವಿಶೇಷವೆಂದರೆ ಹೆಲಿಕಾಪ್ಟರ್ ನಿಂದ ‌ಗಣಪನ ನೆತ್ತಿಯ ಮೇಲೆ ಹೂವಿನ ಮಳೆ ಗೆರೆಯಲಾಯಿತು.

Leave a Reply

Your email address will not be published. Required fields are marked *