ವೇದಾವತಿ ನದಿ ಪಾತ್ರದ‌ ರಂಗನಾಥ ಪುರ ಗ್ರಾಮಕ್ಕೆ ಅಧಿಕಾರಿಗಳು ಭೇಟಿ

ಜಿಲ್ಲಾ ಸುದ್ದಿ

ಹಿರಿಯೂರಿನ ವಾಣಿವಿಲಾಸ ಸಾಗರ ಜಲಾಶಯ ದಿಂದ ಕೊಡಿ ಮುಖಾಂತರ ವೇದಾವತಿ ನದಿ ಪಾತ್ರಕ್ಕೆ ನೀರು ಹರಿದು ಪ್ರವಾಹ ಉಂಟಾಗುವ ಸಂಭವ ಇರುವುದರಿಂದ ನದಿ ಪಾತ್ರದಲ್ಲಿ ಇರುವ ರಂಗನಾಥಪುರ ಗ್ರಾಮಕ್ಕೆವಿಶ್ವೇಶ್ವರಯ್ಯ ಜಲ ನಿಗಮದ ಕಾರ್ಯಪಾಲಕ ಇಂಜಿನಿಯರ್ ರವರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಸದಸ್ಯ ರು ಸ್ಥಳ ಪರಿಶೀಲನೆ ನಡೆಸಿದರು.

 

 

 

ಸ್ಥಳೀಯರಿಗೆ ಮುನ್ನೆಚ್ಚರಿಕೆ ಕ್ರಮವಾಗಿಜನ ಜಾನುವಾರು ಗಳು ನದಿ ಪಾತ್ರದಲ್ಲಿ ಓಡಾಡದಂತೆ ಹಾಗೂ ತಮ್ಮ ಆಸ್ತಿ ಪಾಸ್ತಿ ಸಂರಕ್ಷಣೆ ಗೆ ಮುಂಜಾಗ್ರತಾ ಕ್ರಮ ತೆಗೆದು ಕೊಳ್ಳುವಂತೆ ಸಾರ್ವಜನಿಕ ರಿಗೆ ತಿಳಿಸಿದರು.

Leave a Reply

Your email address will not be published. Required fields are marked *