ಹಿಂದುಳಿದ ಸಮುದಾಯದ ಭಾರ್ಗವಿ ದ್ರಾವಿಡ್ ಗೆ ಟಿಕೆಟ್ ನೀಡಬೇಕು ಛಲವಾದಿ ಶ್ರೀ

ರಾಜ್ಯ

ಈ ಬಾರಿ ಚಿತ್ರದುರ್ಗ ಲೋಕಸಭಾ ಟಿಕೆಟ್ ಮಹಿಳೆಗೆ ನೀಡಬೇಕು. ಹಿಂದುಳಿದ ಸಮುದಾಯದ ಭಾರ್ಗವಿ ದ್ರಾವಿಡ್ ರವರಿಗೆ ನೀಡಬೇಕು ಅಂತಾ ಚಲವಾದಿ ಗುರುಪೀಠದ ಬಸವನಾಗೀದೇವ ಸ್ವಾಮಿಜಿ ಬಿಜೆಪಿ ವರಿಷ್ಠರಿಗೆ ಆಗ್ರಹಿಸಿದ್ದಾರೆ. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.ಪ್ರಧಾನಿ ನರೇಂದ್ರ ಮೋದಿ ರಾಜಕೀಯದಲ್ಲಿ ಮಹಿಳೆಯರಿಗೆ 33 % ಮೀಸಲಾತಿ ನೀಡಿದ್ದಾರೆ.

 

 

 

 

 


ಚಿತ್ರದುರ್ಗ ಲೋಕಸಭಾ ಅಭ್ಯರ್ಥಿಯ ಆಯ್ಕೆ ಜಟಿಲವಾಗಿದೆ. ರಾಜಕೀಯದಲ್ಲಿ ಪ್ರಧಾನಿ ಮೋದಿ ಮಹಿಳೆಯರಿಗೂ 33% ಮೀಸಲಾತಿ ನೀಡಿದ್ದಾರೆ. ಹಾಗಾಗಿ ಈ ಬಾರಿಯ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ಟನ್ನು ಹಿಂದುಳಿದ ಸಮುದಾಯದ ಮಹಿಳೆ ಭಾರ್ಗವಿ ಡ್ರಾವಿಡ್ ರವರಿಗೆ ನೀಡಬೇಕು. ಇದರಿಂದ ಎಲ್ಲಾ ಸಮುದಾಯದವರು ಬಿಜೆಪಿ ಗೆಲುವಿಗೆ ಕೈ ಜೋಡಿಸಲಿದ್ದಾರೆ ಎಂದರು.

Leave a Reply

Your email address will not be published. Required fields are marked *