ಚಿತ್ರದುರ್ಗ: ಯುವಜನ ಉತ್ಸವದಲ್ಲಿ ಏರ್ಪಡಿಸಿದ್ದ ಭರತನಾಟ್ಯ ಹಾಗೂ ಜನಪದ ವಿಭಾಗದಲ್ಲಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಕು. ಭಾವನ ಪಿಎಸ್ ಪ್ರಥಮ ಸ್ಥಾನ ಪಡೆದುರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇಂದು ನಗರದ ಕ್ರೀಡಾಭವನದಲ್ಲಿ ನಡೆದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಜಿಲ್ಲಾಮಟ್ಟದ ಯುವಜನ ಉತ್ಸವ ನಡೆಯಿತು. ಇದರ ಜಿಲ್ಲೆಯಾದ್ಯಂತ ಸುಮಾರು 150 ಜನರು ಎಲ್ಲಾ ವಿಭಾಗಗಳಲ್ಲಿ ಭಾಗವಹಿಸಿದ್ದರು.
ಸಂಯುಕ್ತವಾಣಿ