ವಿಜಯ ಕಿರಣ ಪರಿಸರ ಜಾಗೃತಿ ಮತ್ತು ಕ್ಷೇಮಅಭಿವೃದ್ಧಿ ಸಂಸ್ಥೆ(.ರಿ.) ವತಿಯಿಂದ ಚಿಣ್ಣರ ಬೇಸಿಗೆ ಶಿಬಿರ

ರಾಜ್ಯ

ಚಿತ್ರದುರ್ಗದ ವಿಜಯ ಕಿರಣ ಪರಿಸರ ಜಾಗೃತಿ ಮತ್ತು ಕ್ಷೇಮಅಭಿವೃದ್ಧಿ ಸಂಸ್ಥೆ(.ರಿ.) ವತಿಯಿಂದ ಇಂದಿನಿಂದ ಚಿಣ್ಣರ ಬೇಸಿಗೆ ಶಿಬಿರವನ್ನು ಚಳ್ಳಕೆರೆ ಗೇಟ್ ಬಳಿ‌ ಇರುವ ಸರಸ್ವತಿ ಪುರಂ ನ ಬಡಗನಡು ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದು  ಸಂಸ್ಥೆಯ ಕಾರ್ಯದರ್ಶಿ ಕಿರಣ್ ಎಂಎ ಬಿಎಡ್ ತಿಳಿಸಿದ್ದಾರೆ. ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಅಗತ್ಯವಾದ  15 ಶಿಕ್ಷಣದ ಅಂಶ ಗಳನ್ನು ಬೋಧಿಸಲಾಗುವುದು, ಜೊತೆಗೆ ಉಚಿತ ಕಲಿಕಾ ಕಿಟ್ ಕೂಡ ಕೊಡಲಾಗುತ್ತದೆ.ಆಸಕ್ತ ಪೋಷಕರು ಇಂದೇ ನೋಂದಾವಣಿಗೆ  ಸಂಪರ್ಕಿಸಿ ತಿಳಿಸಿದೆ.ಕಿರಣ್. ಎಮ್. ಎ. ಬಿ ಎಡ್.ಕಾರ್ಯದರ್ಶಿ.9590452180, ಕಾವ್ಯ. ಎಮ್. ಸಿ. ಬಿ ಎಡ್.7259520854.

 

 

 

Leave a Reply

Your email address will not be published. Required fields are marked *