ಬಿಜೆಪಿ ಎರಡನೆ ಪಟ್ಟಿಯ ಅಭ್ಯರ್ಥಿಗಳ ಫುಲ್ ಡಿಟೈಲ್ಸ್ ಇಲ್ಲಿದೆ
ಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 20 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳ ನ್ನು ಫೈನಲ್ ಮಾಡಿದ್ದು, ಇನ್ನು 8 ಕ್ಷೇತ್ರಗಳ ಹೆಸರನ್ನು ಬಾಕಿ ಇಟ್ಟಿದೆ. ಇದರಲ್ಲಿ ಚಿತ್ರದುರ್ಗದ ಅಭ್ಯರ್ಥಿ ಹೆಸರು ಫೈನಲ್ ಮಾಡಿದೆ ಇರುವುದು ಕೋಟೆ ನಾಡಿನಲ್ಲಿ ಬಾರೀ ಕುತೂಹಲ ಮೂಢಿಸಿದೆ.
ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ
ಚಿಕ್ಕೋಡಿ ಅಣ್ಣ ಸಾಹೇಬ್ ಜೊಲ್ಲೆ,
ಬಾಗಲಕೋಟೆ ಪಿಸಿ ಗದ್ದಿ ಗೌಡರ್,
ಉಡುಪಿ ಚಿಕ್ಕಮಗಳೂರು ಕೋಟ ಶ್ರೀನಿವಾಸ್ ಪೂಜಾರಿ, ತುಮಕೂರು ವಿ. ಸೋಮಣ್ಣ, ದಕ್ಷಿಣ ಕನ್ನಡ ಡಾ. ಡಾ. ಬ್ರಿಜೇಶ್ ಚೌಟ , ಬೆಂಗಳೂರು ಗ್ರಾಮಾಂತರ ಡಾ. ಸಿಎನ್ ಮಂಜುನಾಥ್, ಬೆಂಗಳೂರು ಉತ್ತರ ಶೋಭಾ ಕರಂದ್ಲಾಜೆ, ಮೈಸೂರು ಕೊಡಗು ಯದುವೀರ ಒಡೆಯರ್, ಹುಬ್ಬಳ್ಳಿ ಧಾರವಾಡ ಪ್ರಹ್ಲಾದ್ ಜೋಶಿ, ಹಾವೇರಿ ಬಸವರಾಜ ಬೊಮ್ಮಾಯಿ, ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ, ಬೆಂಗಳೂರು ಕೇಂದ್ರ ಪಿಸಿ ಮೋಹನ್, ಚಾಮರಾಜನಗರ ಎಸ್. ಬಾಲರಾಜ್, ಶಿವಮೊಗ್ಗ ಬಿ ವೈ ರಾಘವೇಂದ್ರ, ದಾವಣಗೆರೆ ಗಾಯತ್ರಿ ಸಿದ್ದೇಶ್ವರ್, ಬಳ್ಳಾರಿ ಶ್ರೀರಾಮುಲು, ಕೊಪ್ಪಳ ಡಾ. ಬಸವರಾಜ ಕ್ಯಾವಟೂರ್, ಬೀದರ್ ಭಗವಂತ ಖೂಬಾ, ಕಲಬುರ್ಗಿ ಡಾ. ಉಮೇಶ್ ಜಾಧವ್, ವಿಜಯಪುರ ರಮೇಶ್ ಜಿಗಜಿಣಗಿ ಒಟ್ಟು 20 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಫೈನಲ್ ಮಾಡಿದ್ದು, ಉಳಿದ ಎಂಟು ಕ್ಷೇತ್ರಗಳು ಅದರಲ್ಲೂ ಹಾಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಇರುವ ಚಿತ್ರದುರ್ಗದ ಟಿಕೆಟ್ ಹಾಗೂ ಅಭ್ಯರ್ಥಿ ಹೆಸರು ಅಂತಿಮಗೊಳಿಸದೆ ಇರುವುದು ಚಿತ್ರದುರ್ಗದ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಯಾರಾಗ್ತಾರೆ ಚಿತ್ರದುರ್ಗದ ಅಭ್ಯರ್ಥಿ ಎಂಬ ವಿಷಯ ಭಾರೀ ಕುತೂಹಲ ಮೂಡಿಸಿದೆ.