ಸಿಎಂ ಯಡಿಯೂರಪ್ಪ ಪ್ರಶ್ನಾತೀತ ನಾಯಕ : ವಸತಿ ಸಚಿವ ಸೋಮಣ್ಣ

ಜಿಲ್ಲಾ ಸುದ್ದಿ

ಚಿತ್ರದುರ್ಗ: ಯಡಿಯೂರಪ್ಪ ಪ್ರಶ್ನಾತೀತ ನಾಯಕರು ಅವರೇ ಎರಡು ವರ್ಷಗಳು ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

Chitradurga cm yadiyurappa in questionable leader
ಅವರು ಹಿರಿಯೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು,

 

 

 

ಕಳೆದ 75 ವರ್ಷಗಳಲ್ಲಿ ಆಗದೇ ಇರುವಂತಹ ಕೆಲಸವನ್ನು ನಾವು ಮಾಡುವಲ್ಲಿ ಸಫಲರಾಗಿದ್ದೆವೆ. 17 ಜನ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ ಎಂಬ ಡಿಕೆಶಿ ಹೇಳಿಕೆಗೆ ಯಾರು ಎಲ್ಲಿ ಹೋಗುತ್ತಾರೆ ಯಾರು ಎಲ್ಲಿಗೆ ಹೋಗಲಗಲ ಎಂಬುದು ಗೌಣ ಎಂದರು. ಇನ್ನು 23 ತಿಂಗಳು ಚಿನಾವಣೆ ಇದೆ. ಮತ್ತೆ ಚುನಾವಣೆ ಬಂದಾಗ ಚಿಂತನೆ ಮಾಡೋಣ ಸದ್ಯಕ್ಕೆ ನಮ್ಮ ಆದ್ಯತೆ ಅಭಿವೃದ್ಧಿಯಾಗಿದೆ.ಉತ್ತಮ ಕೆಲಸ ಮಾಡುವ ಸರ್ಕಾರ ಅಸ್ಥಿರ ಆಗಬಾರದು. ಅಸ್ಥಿರ ಮಾಡಲು ಯಾರು ಕೈ ಹಾಕಬಾರದಿ ಎಂದರು. ಚುನಾವಣೆ ಮುಗಿದ ಬಳಿಕೆ ಬಹುಮತ ಪಡೆದ ಪಕ್ಷಗಳು ಅಧಿಕಾರ ನಡೆಸುತ್ತವೆ. ಎಂದರು.
ಇನ್ನು ಸಚಿವ ಶ್ರೀರಾಮುಲು ಆಪ್ತನ ಪ್ರಕರಣದ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ನಿನ್ನೆಯೇ ಸ್ಪಷ್ಟನೆ ನೀಡಿದ್ದಾರೆ‌ . ಈ ಬಗ್ಗೆ ತನಿಖೆ ನಡೆಯುತ್ತಿದೆ ಸಿಎಂ ಎಷ್ಟು ಬೆಳಕು ಚಲ್ಲಬೇಕು ಚೆಲ್ಲಿದ್ದಾರೆ ಎಂದು ಹೇಳಿದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *