ಇಂದಿನಿಂದಲೇ ರಾತ್ರಿ ಕರ್ಫೂ ಜಾರಿ ಸಿಎಂ ಯಡಿಯೂರಪ್ಪ

ಜಿಲ್ಲಾ ಸುದ್ದಿ

ಚಿತ್ರದುರ್ಗ:  ಕೊವಿಡ್ ಸಲಹಾ ಸಮಿತಿ ಹಾಗೂ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ಇಂದಿಂದಲೇ ರಾತ್ರಿ ಕರ್ಫ್ಯೂವನ್ನು ರಾಜ್ಯಾದಾದ್ಯಂತ ಘೋಷಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.Chitradurga nite  curfew in state today itself

ಬ್ರಿಟನ್ ಭೂತ ಕೋರೋನಾ ದೇಶದಲ್ಲಿ ಕಾಲಿಡಲು ತಡೆಯುವಂತೆ ಬಿಗಿ ಕ್ರಮಗಳ ತೆಗೆದುಕೊಳ್ಳಲು ರಾಜ್ಯಾ ದಾದ್ಯಂತ ರಾತ್ರಿ 10 ರಿಂದ ಬೆಳಗ್ಗೆ 06 ಗಂಟೆವರೆಗೆ ರಾತ್ರಿ ಕರ್ಪ್ಯೂವನ್ನು ಇಂದಿನಿಂದ ಜನವರಿ 2 ರವೆರೆಗೆ ಜಾರಿಗೊಳಿಸಲಾಗಿದೆ.
ಹೊರ ದೇಶದಿಂದ ಬರುವವರು ಕೋರೋನಾ ಟೆಸ್ಟ್ ಮಾಡಿಸಿಕೊಂಡು ನೆಗೆಟಿವ್ ವರದಿಯನ್ನು ಕೈಲಿಡಿದುಕೊಂಡು ಪ್ರವಾಸ ಮಾಡಬೇಕು.ಇದು 72 ಗಂಟೆಯೊಳಗೆ ಪರೀಕ್ಷೆ ಮಾಡಿಸಿರಬೇಕು.ಈಗಾಗಲೇ ವಿಮಾನ ನಿಲ್ದಾಣದಲ್ಲಿ ವ್ಯವಸ್ಥೆ ಮಾಡಿದೆ. ಕೊರೋನಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು‌ ಹೇಳಿದ್ದಾರೆ.

 

 

 

 

ಸಂಯುಕ್ತವಾಣಿ

Leave a Reply

Your email address will not be published. Required fields are marked *