ಬೆಂಗಳೂರು: ಕೇಂದ್ರ ಮೂರು ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ನಡೆಸುತ್ತಿರುವ ರೈತರ ಹೋರಾಟಕ್ಕೆ ಚಲನಚಿತ್ರ ರಂಗದ ಹಿರಿಯ ನಟ ಡಾ ಶಿವರಾಜ್ ಕುಮಾರ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ರೈತರಿದ್ದರೆ ನಾವು ರೈತರ ಕಷ್ಟಕ್ಕೆ ನಾವು ಸದಾ ಸ್ಪಂದಿಸುತ್ತೆವೆ ಬೆಂಬಲಿಸುತ್ತೆವೆ ಎಂದು ಹೇಳಿದ್ದಾರೆ.
ಸಂಯುಕ್ತವಾಣಿ