ಡಾ. ಶಿವರಾಜ್ ಕುಮಾರ್ ರೈತರ ಹೋರಾಟದ ಬಗ್ಗೆ ಏನು ಹೇಳಿದ್ರು?

ಜಿಲ್ಲಾ ಸುದ್ದಿ ರಾಜ್ಯ ಸಿನೆಮಾ

ಬೆಂಗಳೂರು: ಕೇಂದ್ರ ಮೂರು ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ನಡೆಸುತ್ತಿರುವ ರೈತರ ಹೋರಾಟಕ್ಕೆ ಚಲನಚಿತ್ರ ರಂಗದ ಹಿರಿಯ ನಟ ಡಾ ಶಿವರಾಜ್ ಕುಮಾರ್ ಬೆಂಬಲ ವ್ಯಕ್ತಪಡಿಸಿದ್ದಾರೆ.

 

 

 

Chitradurga shivaraj Kumar support
ರೈತರಿದ್ದರೆ ನಾವು ರೈತರ ಕಷ್ಟಕ್ಕೆ ನಾವು ಸದಾ ಸ್ಪಂದಿಸುತ್ತೆವೆ ಬೆಂಬಲಿಸುತ್ತೆವೆ ಎಂದು ಹೇಳಿದ್ದಾರೆ.
ಸಂಯುಕ್ತವಾಣಿ

Leave a Reply

Your email address will not be published. Required fields are marked *