ನಾಡಿನೆಲ್ಲೆಡೆ ಮನೆ ಮಾತಾಗಿರುವ ಕೋಟೆ ನಾಡು ಚಿತ್ರದುರ್ಗದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಸಂಯುಕ್ತಾಶ್ರಯದಲ್ಲಿ ನಡೆಯಲಿರುವ ಈ ಸಾಲಿನ ಹಬ್ಬಕ್ಕೆ ನಾಳೆ ಬಿಡಿ ರಸ್ತೆಯ ಜೈನ ಧಾಮದಲ್ಲಿ ಬೆಳಗ್ಗೆ 11 ಗಂಟೆಗೆ ಹಿಂದೂ ಮಹಾ ಗಣಪತಿಯ ಧ್ವಜ ಪೂಜೆ ಮತ್ತು ಗೋ ಪೂಜೆ ಮಾಡುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಲಾಗುತ್ತಿದೆ. ಭಕ್ತ ಇದರಲ್ಲಿ ಪಾಲ್ಗೊಳ್ಳುವಂತೆ ಸಂಘಟಕರು ಕರೆ ನೀಡಿದ್ದಾರೆ