ಹಿರಿಯ ಪತ್ರಕರ್ತ ಮೊಳಕಾಲ್ಮೂರಿನ ಪಾತಪ್ಪ ನಿಧನ

ಆರೋಗ್ಯ

ಹಿರಿಯ ಪತ್ರಕರ್ತರು, ಹಾಗು ಸಂಯುಕ್ತ ಕರ್ನಾಟಕ ಪತ್ರಿಕೆ ಏಜೆಂಟ್ ರೂ ಆಗಿದ್ದ ಪಾತಯ್ಯ ಅನಾರೋಗ್ಯ ದಿಂದಾಗಿ ನಿಧನರಾಗಿದ್ದಾರೆ.ಇವರು ಕಳೆದ 45 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು

 

 

 


ಕಳೆದ ಹದಿನೈದು ದಿನಗಳಿಂದ ರಕ್ತದೊತ್ತಡ, ಹಾಗೂ ಹೃದಯ ರೋಗದಿಂದಲೂ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.ಚಿತ್ರದುರ್ಗ ಹಾಗು ಮೊಳಕಾಲ್ಮೂರು ಪತ್ರಕರ್ತರ ಸಂಘವು ತೀವ್ರ ಸಂತಾಪವನ್ನು ಸೂಚಿಸಿದೆ.

Leave a Reply

Your email address will not be published. Required fields are marked *