ಆಟೋ ನಿಲ್ಲಿಸುವ ವಿಚಾರಕ್ಕೆ ಇಬ್ರಿಗೆ ಚೂರಿ ಇರಿತ

ಕ್ರೈಂ

ದಾವಣಗೆರೆ:  ಆಟೋ ನಿಲ್ಲಿಸುವ ವಿಚಾರಕ್ಕೆ   ಇಬ್ಬರಿಗೆ ಚೂರಿ ಇದಿರುವ ಘಟನೆ ಬೇತೂರು ರಸ್ತೆಯಲ್ಲಿ ನಡೆದಿದೆ.

Chitradurga  stabing

 

 

 

ದಾವಣೆಗೆರೆ ಬೇತೂರು ರಸ್ತೆಯಲ್ಲಿ  ಮೈಲಾರಿ, ಸ್ನೇಹಿತರು ಹಾಗೂ ಇರಿತಕ್ಕೋಳಗಾದ ಇಬ್ಬರ ನಡುವೆ ಗಲಾಟೆ ನಡದಿದೆ.  ಮಾತಿಗೆ ಮಾತು ಬೆಳೆದು  ಮೈಲಾರಿ, ಮಂಜು, ಸತೀಶ್ ಮತ್ತು ಪವನ್ ಹಾಗೂ ಇನ್ನಿತರೇ 15 ಜನರು ಸೇರಿ,ಸೈಯದ್ (26), ತಾಹೀರ್ (25)   ಎನ್ನುವವರಿಗೆ ಚಾಕು ಇರಿದು ಹಲ್ಲೆ ಮಾಡಿದ್ದಾರೆ.  ಚಾಕು ಇರಿತಕ್ಕೆ ಒಳಗಾದವರು ಬಾಪೂಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ.   ಆಜಾದ್ ನಗರದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಆರೋಪಿಗಳಿಗಾಗಿ  ಶೋಧ ನಡೆಸಿದ್ದಾರೆ.

ಸಂಯುಕ್ತವಾಣಿ
ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *