ಬೆಂಗಳೂರು: ಜನತಾದಳ ಯಾವುದೇ ಪಕ್ಷಗಳ ಜೊತೆ ವಿಲೀನ ಹಾಗೂ ಸೀಟುಗಳ ಹೊಂದಾಣಿಕೆ ಇಲ್ಲ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಾವೇನು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಗೆ ಪತ್ರದಲ್ಲಿ ಹೋಮದಾಣಿಕೆ ಅಥವ ವಿಲೀನವಾಗಲಿದೆ ಎಂದು ಬರೆದುಕೊಟ್ಟಿದ್ದೇವಾ? ನಾವು ಬಿಜೆಪಿಯ ಆಡಳಿತವನ್ನು ನೋಡಿದ್ದೇವೆ, ಕಾಂಗ್ರೆಸ್ ಹೇಳಿಕೆಗಳನ್ನು ನೋಡಿದ್ದೇವೆ. ಆದ್ದರಿಂದ ಮುಂದಿನ 2023 ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಸ್ವತಂತ್ರವಾಗಿ ಸ್ಪರ್ಧೆ ಮಾಡಲಿದೆ. ನಮಗೆ ಪಕ್ಷವನ್ನು ಬೂತ್ ಮಟ್ಟದಲ್ಲಿ ಕಟ್ಟಿ ಬೆಳೆಸುವುದು ಹೇಗೆ ಎಂದು ಗೊತ್ತು ಎಂದು ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸಂಯುಕ್ತವಾಣಿ