ವಾಲ್ಮೀಕಿ ರಾಮಾಯಣ ಪ್ರಪಂಚಕ್ಕೆ ಭಾರತೀಯರ ಕೊಡುಗೆ

ಜಿಲ್ಲಾ ಸುದ್ದಿ

ಶ್ರೀ ರಾಮಾಯಣ ಮಹಾ ಕಾವ್ಯದಲ್ಲಿ ಅತ್ಯುನ್ನತವಾದಂತ ಮಾನವೀಯ ಪ್ರೀತಿ ದ್ವೇಷ ಮತ್ತು ವರ್ಗ ರಹಿತ ಸಮಾನತೆ ಸಖೀ ಸಮಾಜದ ಕನಸುಗಳನ್ನು ಬಿತ್ತಿದ್ದಾರೆ 24,000 ಶ್ಲೋಕಗಳಲ್ಲೂ ಕೂಡ ಇದನ್ನೇ ಪ್ರತಿಪಾದಿಸಿದ್ದಾರೆ ಮನರಂಜನೆಯ ಜೊತೆ ಮಾನವೀಯ ಮೌಲ್ಯಗಳು ಪ್ರತಿ ಪಾತ್ರದಲ್ಲೂ ಜೋಡಣೆಯಾಗಿದೆ ಗ್ರೀಕ್ ಮಹಾಕಾವ್ಯ ಓಡಿಸ್ಸೇ ಬಿಟ್ಟರೆ ಈ ವಾಲ್ಮೀಕಿ ಮಹರ್ಷಿಗಳ ಶ್ರೀ ರಾಮಾಯಣ ಕಾವ್ಯದಲ್ಲಿ ಬದುಕಿನ ಮಾನವೀಯ ಸಂಬಂಧಗಳ ಬಗ್ಗೆ ಪ್ರತಿಯೊಂದು ಹಂತದಲ್ಲೂ ಜೀವ ತುಂಬಿದ್ದಾರೆ ನಮ್ಮ ದೇಶಕ್ಕೆ ಇಂಥದೊಂದು ಮಹಾ ಕಾವ್ಯ ದೊರೆತದ್ದು ಪ್ರಪಂಚಕ್ಕೆ ಭಾರತೀಯರ ಕೊಡುಗೆಯನ್ನು ನೀಡಿದಂತಾಗಿದೆ ಎಂದು ಚಳ್ಳಕೆರೆ ತಾಸಿಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ ಅವರು ಗೆಜ್ಜೆಗನಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಜಯಂತೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿ ಈ ಕಾವ್ಯದಲ್ಲಿ ಬರುವಂತಹ ಶ್ರೀರಾಮಚಂದ್ರ ಮೂರ್ತಿಯ ಪರಿಪೂರ್ಣತೆ ಏಕ ಪತ್ನಿ ವ್ರತ ಸೀತೆಯ ಪತಿವ್ರತೆ ರಾವಣನ ಭಕ್ತಿ ಭರತನ ಬಾತೃತ್ವ ಇವೆಲ್ಲವೂ ಕೂಡ ಇಂದಿನ ಬದುಕಿಗೆ ಮಾನವೀಯ ಮೌಲ್ಯಗಳಿಗೆ ಶಾಂತಿ ಮತ್ತು ಪರಮ ಸಹಿಷ್ಣತೆಗೆ ದಾರಿದೀಪಗಳಾಗಿವೆ ಇಂತಹ ಕಾವ್ಯದಲ್ಲಿ ಬರುವಂತಹ ಅಂಶಗಳನ್ನು ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಪಾಲಿಸುವುದು ಅಗತ್ಯವಾಗಿದೆ ಪ್ರತಿಯನ್ನು ಪ್ರತಿಯೊಂದು ಕುಟುಂಬದ ಹೆಣ್ಣು ಮಕ್ಕಳು ಕೂಡ ಕುಟುಂಬದ ಮಕ್ಕಳಿಗೆ ರಾಮಾಯಣ ಮಹಾಕಾವ್ಯದ ಬಗ್ಗೆ ಅರಿವು ಮೂಡಿಸಬೇಕು ಮೂಲಕ ಕುಟುಂಬದ ಪ್ರತಿಯೊಂದು ಮಗುವನ್ನು ಕೂಡ ಶಿಕ್ಷಣ ಕೊಡಿಸುವ ಮೂಲಕ ಸ್ವಾಭಿಮಾನಿಗಳಾಗಿ ಮತ್ತು ಸ್ವಾವಲಂಬಿಗಳಾಗಲು ಪ್ರೇರೇಪಿಸುವಂತೆ ಸಂಕಲ್ಪ ಮಾಡಬೇಕೆಂದು ಮನವಿ ಮಾಡಿದರು ಈ ಸಂದರ್ಭದಲ್ಲಿ ಇದೇ ಸಂದರ್ಭದಲ್ಲಿ ತಿಮ್ಮಪ್ಪನಹಳ್ಳಿ ಗ್ರಾಮ ಪಂಚಾಯಿತಿ ಯಕ್ಷರಾದಂತ ಕೆಎಎಸ್ ಮಂಜಣ್ಣ ಸದಸ್ಯರುಗಳಾದಂತ ತಿಪ್ಪೇಸ್ವಾಮಿ ಪಾಲಮ್ಮ ಜಿ ಬೋರೆಯ ಭೋಜರಾಜು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಯಣ್ಣ ಉಪಸ್ಥಿತರಿದ್ದರು

 

 

 

Leave a Reply

Your email address will not be published. Required fields are marked *