ಚಿತ್ರದುರ್ಗದ ಅಳಗವಾಡಿ ಅರಣ್ಯದಲ್ಲಿನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ಎಸ್ಪಿ ಕೆ. ಪರುಶುರಾಮ್ ನೇತೃತ್ವದ ಲ್ಲಿ ದಾಳಿ ನಡೆಸಲಾಗಿದೆ.
ಜೂಜಿನಲ್ಲಿ ತೊಡಗಿದ್ದ 9 ಮಂದಿಯನ್ನು ಬಂಧಿಸಿ ಅವರಿಂದ 57 ಸಾವಿರ ನಗದು, ಒಂದು ಕಾರು ಮತ್ತು ನಾಲ್ಕು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಎಸ್ಪಿ ಪರುಶುರಾಮ್ ದಾಳಿ ನಡೆದಿದ್ದರು. ದಾವಣಗೆರೆ, ಹಾವೇರಿ ಚಿತ್ರದುರ್ಗ ಮತ್ತು ಚಿಕ್ಕ ಮಗಳೂರಿನ ಜೂಜುಕೋರರು ಜೂಜಿನಲ್ಲಿತೊಡಗಿದ್ದರು, ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ